‘ಸ್ವಾವಲಂಬಿ ಬದುಕಿಗೆ ತರಬೇತಿ ಅಗತ್ಯ’ಕೂಡಿಗೆ, ಡಿ. 28: ಕೂಡಿಗೆಯಲ್ಲಿರುವ ಕಾರ್ಪೋರೇಶನ್ ಬ್ಯಾಂಕ್ ತರಬೇತಿ ಸಂಸ್ಥೆಯ ವತಿಯಿಂದ ಕೊಡಗು ಜಿಲ್ಲಾ ಐ.ಎನ್.ಟಿ.ಯು.ಸಿ., ಡಿಸ್ಕ್ ಸಂಸ್ಥೆಯ ನೋಂದಾಯಿತ ಮಹಿಳೆಯರಿಗೆ ಉದ್ಯಮಶೀಲತಾ ತರಬೇತಿ ಕಾರ್ಯಾಗಾರ ಕಾರ್ಪೋರೇಶನ್
ಗಮನಸೆಳೆದ ವಿಜ್ಞಾನ ಮೇಳ ಕಲಾಕೃತಿಶನಿವಾರಸಂತೆ, ಡಿ. 28: ಪಟ್ಟಣದ ಸೇಕ್ರೇಡ್ ಹಾರ್ಟ್ ಸಂಯುಕ್ತ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮೇಳ ಹಾಗೂ ಕಲಾಕೃತಿಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.ವಿದ್ಯಾಸಂಸ್ಥೆಯ ಪೂರ್ವ ಪ್ರಾಥಮಿಕ ಹಂತದಿಂದ ಪದವಿ
ದಿಡ್ಡಳ್ಳಿಯಲ್ಲಿ ದುಷ್ಟ ಶಕ್ತಿಗಳು : ನಾಚಪ್ಪ ಆರೋಪಮಡಿಕೇರಿ, ಡಿ. 28: ದಿಡ್ಡಳ್ಳಿ ಪ್ರಕರಣ ಹಾಗೂ ಹಗರಣದ ಹಿಂದೆ ಐಎಸ್‍ಐಎಸ್ ಮಾವೋವಾದಿಗಳು, ಹವಾಲ ಮತ್ತು ನರ್ಕೋಟಿಕ್ ಮಾಫಿಯಾಗಳ ಕೈಚಳಕವಿದ್ದು, ‘ಘಝ್ವ್ - ತುರ್ - ಹಿಂದ್’
ಕುಡಿಯುವ ನೀರಿನ ಸಮಸ್ಯೆ: ಶೀಘ್ರ ವ್ಯವಸ್ಥೆಗೆ ಸೂಚನೆಸೋಮವಾರಪೇಟೆ, ಡಿ. 29: ತಾಲೂಕನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ತಾಲೂಕಿನ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಗತ್ಯ ಇರುವ ಕಡೆ ಕೊಳವೆ ಬಾವಿ ತೆಗೆಯಬೇಕಾಗಿದೆ.
ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಶಿಕ್ಷಕರ ಮನವಿ ಮಡಿಕೇರಿ, ಡಿ. 28: ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ ಮುಖ್ಯೋಪಧ್ಯಾಯರಿಗೆ ನೀಡಿರುವ ಸೌಲಭ್ಯಗಳನ್ನು ಇತರ ಶಿಕ್ಷಕರುಗಳಿಗೂ ಮತ್ತು ತತ್ಸಮಾನ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೂ ವಿಸ್ತರಿಸುವಂತೆ ವೇತನ