ಕಾಂಗ್ರೆಸ್ ಕಾರ್ಯಕರ್ತರಾಗುವದು ಹೆಮ್ಮೆ ಮಡಿಕೇರಿ ಡಿ. 28: ಭಾರತದ ನೈತಿಕ, ಸಾಮಾಜಿಕ ಮತ್ತು ರಾಜಕೀಯ ಪುನರುತ್ಥಾನಕ್ಕಾಗಿ ಈ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯ ನಿಲುವನ್ನು ಪ್ರದರ್ಶಿಸಿ 132 ವರ್ಷಗಳ ಹಿಂದೆ ಸ್ಥಾಪನೆಗೊಂಡ
ಶ್ರೀಮಂಗಲ ಬಳಿ ಹುಲಿ ಧಾಳಿಗೆ ಹಸು ಬಲಿಶ್ರೀಮಂಗಲ, ಡಿ. 28 : ಶ್ರೀಮಂಗಲ ಪಟ್ಟಣದಿಂದ ಒಂದು ಕಿ.ಮೀ ಅಂತರದಲ್ಲಿ ರೈತರೋರ್ವರ ಕೊಟ್ಟಿಗೆ ಮೇಲೆ ಹುಲಿ ಧಾಳಿ ನಡೆಸಿ ಮಿಶ್ರ ತಳಿಯ ಹಸುವನ್ನು ಕೊಂದು ಭಾಗಶ:
ಮಾ. 9ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಮಡಿಕೇರಿ, ಡಿ. 28 : 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 9 ರಿಂದ 27ರವರೆಗೆ ನಡೆಯಲಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 2017ರ ಮಾರ್ಚ್ ದ್ವಿತೀಯ ಪಿಯುಸಿ
ಕಾರ್ಮಿಕರಿಗೆ ಸೌಲಭ್ಯ ನೀಡಲು ಮಾನವ ಹಕ್ಕುಗಳ ಜಾಗೃತಿ ಸಮಿತಿ ಒತ್ತಾಯಮಡಿಕೇರಿ, ಡಿ. 28: ವೀರಾಜಪೇಟೆ ತಾಲೂಕಿನ ಹುದಿಕೇರಿ ವ್ಯಾಪ್ತಿಯ ಟೀ ಎಸ್ಟೇಟ್‍ವೊಂದರಲ್ಲಿ ವಿದ್ಯುತ್ ತಂತಿ ಬಿದ್ದ ಪರಿಣಾಮ ಅಸ್ವಸ್ಥಗೊಂಡಿರುವ ಇಬ್ಬರು ಕಾರ್ಮಿಕರಿಗೆ ತೋಟದ ಮಾಲೀಕರು ಹಾಗೂ ವಿದ್ಯುತ್
ತಟ್ಟಳ್ಳಿ ಜನರನ್ನು ಎತ್ತಿ ಕಟ್ಟಲಾಗುತ್ತಿದೆ: ಆರೋಪಮಡಿಕೇರಿ, ಡಿ. 28: ದಿಡ್ಡÀಳ್ಳಿಯಲ್ಲಿ ನಡೆಯುತ್ತಿರುವ ಆದಿವಾಸಿಗಳ ನೈಜ ಹೋರಾಟವನ್ನು ಹತ್ತಿಕ್ಕುವದಕ್ಕಾಗಿ ಕೆಲವು ಭೂ ಮಾಲೀಕರು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ತಟ್ಟಳ್ಳಿ ನಿವಾಸಿಗಳನ್ನು ಎತ್ತಿಕಟ್ಟುವ ಕೆಲಸಕ್ಕೆ ಕೈಹಾಕಿದ್ದಾರೆ