ಕೊಂಗಣ ಯೋಜನೆ ಜಿಲ್ಲೆಗೆ ಮಾರಕನಮ್ಮ ಪುಟ್ಟ ಕೊಡಗಿನಲ್ಲಿ ಪ್ರತಿನಿತ್ಯ ನಾನಾ ತೊಂದರೆಗಳು, ಧರ್ಮಗಳ ಮಧೆÉ್ಯ ಮುಸುಕಿನ ಗುದ್ದಾಟ, ಜಾತಿಗಳ ಮಧೆÉ್ಯ ಮನಸ್ತಾಪ, ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ನಿರಾಶ್ರಿತರು ಎಂಬ
ಕೊಂಗಣ ನದಿ ತಿರುವು ಕೃಷಿಗೆ ನೀರು ಬಳಕೆ ತಡೆಗೆ ವಿರೋಧಿಸಿ ನಿರ್ಣಯಶ್ರೀಮಂಗಲ, ಡಿ. 28 : ಜನಪ್ರತಿನಿಧಿಗಳನ್ನು, ಸ್ಥಳೀಯ ಜನರನ್ನು ಕತ್ತಲೆಯಲ್ಲಿಟ್ಟು ಹೊರಜಿಲ್ಲೆಯ ಉಪಯೋಗಕ್ಕಾಗಿ ಸ್ಥಳೀಯ ಜನರ ಹಿತಾಸಕ್ತಿಯನ್ನು ಬಲಿಕೊಟ್ಟು ಇಲ್ಲಿನ ಕೃಷಿ ಭೂಮಿ ಯನ್ನು ಮುಳುಗಿಸುವ ಕೊಂಗಣ
ಜಿಲ್ಲಾಧಿಕಾರಿಗಳ ಅನುಮತಿ ಮೇರೆ ಕೊಳವೆ ಬಾವಿ ತೆರೆಸಲು ಕ್ರಮಸೋಮವಾರಪೇಟೆ, ಡಿ. 28: ಈಗಾಗಲೇ ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆ ಎದುರಾಗುವ ಪ್ರದೇಶಗಳಲ್ಲಿ ತುರ್ತು ಅವಶ್ಯವಿದ್ದರೆ ಜಿಲ್ಲಾಧಿಕಾರಿಗಳ ಅನುಮತಿ ಪಡೆದು
ಎಪಿಎಂಸಿ ಚುನಾವಣೆಗಾಗಿ ಅಖಾಡಕ್ಕಿಳಿದ ರಾಜಕೀಯ ಪಕ್ಷಗಳುಸೋಮವಾರಪೇಟೆ, ಡಿ.28: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಚುನಾವಣೆ ನಿಗಧಿಯಾಗಿರುವ ಹಿನ್ನೆಲೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದ್ದು, ಆಡಳಿತ ಚುಕ್ಕಾಣಿ ಹಿಡಿಯಲು ಕಸರತ್ತು ತೀವ್ರಗೊಳಿಸಿವೆ. ಬಿಜೆಪಿ,
ಗೋಣಿಕೊಪ್ಪಲು ಎಪಿಎಂಸಿ ಚುನಾವಣೆ: 25 ಮಂದಿ ನಾಮಪತ್ರ ಸಲ್ಲಿಕೆಗೋಣಿಕೊಪ್ಪಲು,ಡಿ.28: ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜ.12 ರಂದು ಚುನಾವಣೆ ನಡೆಯಲಿದ್ದು ವೀರಾಜಪೇಟೆ ತಾಲೂಕಿನ 46 ಮತಗಟ್ಟೆಗಳಲ್ಲಿ ಅಗತ್ಯಬಿದ್ದಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ. ಈವರೆಗೆ