ಆನೆ ಕಂಡು ಬೆಸ್ತು ಬಿದ್ದ ದಂಪತಿಗಳು..!ಶನಿವಾರಸಂತೆ, ಜು. 29: ಇಂದು ಬೆಳಗ್ಗಿನ ಜಾವ ದಂಪತಿಗಳಿಬ್ಬರು ವಾಕಿಂಗ್ ತೆರಳಿದ್ದ ಸಂದರ್ಭ ರಸ್ತೆಯಲ್ಲಿ ಆನೆಯೊಂದು ತನ್ನ ಎರಡು ಮರಿಯಾನೆಗಳೊಂದಿಗೆ ಬರುತ್ತಿರುವದನ್ನು ಸ್ವಲ್ಪ ದೂರದಿಂದಲೇ ಗಮನಿಸಿ ಹೆದರಿ
ಹಾಡ ಹಗಲೇ ಮನೆ ಕಳವುಮಡಿಕೇರಿ, ಜು. 29: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬಳಸಿಕೊಂಡಿರುವ ಕಳ್ಳರು ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ ಅಪಹರಿಸಿರುವ ಪ್ರಕರಣ ವರದಿಯಾಗಿದೆ. ಕುಶಾನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕಬೆಟ್ಟಗೇರಿಯಲ್ಲಿ
ಟಾಪ್ ನ್ಯೂಟ್ರೀಷನ್ ರಕ್ಷಾ ಚೆಂಗಪ್ಪಮಡಿಕೇರಿ, ಜು. 29: ಪಿಡ್ಸಾ - ಬರ್ಗರ್ ಯುಗ ವಾದ ಇಂದು ಎಲ್ಲರೂ ಒಮ್ಮೆಗೆ ಆರೋಗ್ಯದ ಕಡೆ, ಹೆಚ್ಚುತ್ತಿರುವ ತೂಕದ ಕಡೆ ಚಿಂತಿಸಲಾರಂಭಿಸುತ್ತಾರೆ. ಮೆಟ್ರೋಗಳಲ್ಲಿ ಹೆಸರು ಮಾಡಿರು
ಕೊಡಗಿನಲ್ಲಿ ಬಂದ್ ಇಲ್ಲಮಡಿಕೇರಿ, ಜು. 28: ಮಹದಾಯಿ ಯೋಜನೆಯ ವಿವಾದಕ್ಕೆ ಸಂಬಂಧಿಸಿದಂತೆ ತಾ. 30ರಂದು ಕರ್ನಾಟಕ ಬಂದ್‍ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದು, ಕೊಡಗಿನಲ್ಲಿ ಬಂದ್ ನಡೆಯುವದಿಲ್ಲ ವೆಂದು ಜಿಲ್ಲಾ
ಎಸಿಬಿ ಬಲೆಗೆ ಬಿದ್ದ ಸೋಮವಾರಪೇಟೆ ತಾಲೂಕು ಕಚೇರಿ ಅಧಿಕಾರಿಸೋಮವಾರಪೇಟೆ, ಜು. 28: ನೂತನವಾಗಿ ರಚಿಸಲಾದ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸೋಮವಾರಪೇಟೆ ತಾಲೂಕು ಕಚೇರಿಯ ಕಂದಾಯ ವಿಭಾಗದ ಪ್ರಥಮ ದರ್ಜೆ ಸಹಾಯಕರೋರ್ವರು ಬಿದ್ದಿದ್ದಾರೆ. ಭೂಮಿ ವ್ಯವಹಾರಕ್ಕೆ