ಕೊಡಗಿನಲ್ಲೀಗ ಕೆಸರಿನೋಕುಳಿಯ ನಲಿದಾಟದ ಸಂಭ್ರಮಮಡಿಕೇರಿ, ಜು. 29: ಬೇಸಿಗೆ ಬಂತೆಂದರೆ ಕೊಡಗಿನಾದ್ಯಂತ ವಿವಿಧ ಜನಾಂಗೀಯ ಕ್ರೀಡೆಗಳದ್ದೇ ದರ್ಬಾರ್..., ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲಾಗಿರುವ ವಿಶ್ವದ ಗಮನ ಸೆಳೆದಿರುವ ಕೌಟುಂಬಿಕ ಹಾಕಿ
ಕೂಡುಮಂಗಳೂರು ಸರ್ಕಲ್ನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ತೀರ್ಮಾನ ಕೂಡುಮಂಗಳೂರು ಗ್ರಾ.ಪಂ. ಮಾಸಿಕ ಸಭೆ: ಪತ್ರಿಕೆ ವರದಿಗೆ ಸ್ಪಂದನಕೂಡಿಗೆ, ಜು. 29: ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಮಾ-ಖರ್ಚು ಮತ್ತು ಸಭಾ ನಡವಳಿಕೆಯನ್ನು
ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಇತ್ಯರ್ಥ ಪಡಿಸಿವೀರಾಜಪೇಟೆ, ಜು. 29: ಯಾವದೇ ಇಲಾಖೆಗಳಿಗೆ ಜನರು ಸಲ್ಲಿಸಿದ ಅರ್ಜಿಗಳನ್ನು ಸ್ಥಳದಲ್ಲೇ ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕು ಎಂದು ಕೊಡಗು ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ
ಮೂರು ವರ್ಷದಿಂದ ಕೆಟ್ಟು ನಿಂತ ಅಂಬ್ಯುಲೆನ್ಸ್ q ಡಿಹೆಚ್ಓ ‘ಸರ್ಟಿಫಿಕೇಟ್...!!! q ಜಿ.ಪಂ. ಸದಸ್ಯೆ ಭೇಟಿ ಸಂದರ್ಭ ಬೆಳಕಿಗೆಆಲೂರು-ಸಿದ್ದಾಪುರ, ಜು. 29: ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿ.ಪಂ. ಸದಸ್ಯೆ ಸರೋಜಮ್ಮ ದಿಢೀರ್ ಭೇಟಿ ನೀಡಿದರು. ಜಿ.ಪಂ. ಸಾಮಾನ್ಯ ಸಭೆಯಲ್ಲಿ ಗೋಪಾಲಪುರ ಜಿ.ಪಂ. ಕ್ಷೇತ್ರದ ಸದಸ್ಯೆ
ಕನ್ನಡ ಜಾಗೃತಿ ಅಭಿಯಾನಕ್ಕೆ ಚಾಲನೆವೀರಾಜಪೇಟೆ, ಜು. 29: ಆಂಗ್ಲ ಭಾಷೆಯ ವ್ಯಾಮೋಹ ಬಿಟ್ಟು, ಅದನ್ನು ಪ್ರತಿಷ್ಠೆ ಎಂದು ಭಾವಿಸದೆ, ನಮ್ಮ ಭಾಷೆಯನ್ನು ಪ್ರೀತಿಸಿ ಪೋಷಿಸಿದರೆ ಸಾರ್ಥಕತೆಯನ್ನು ಕಾಣಬಹುದು, ಭಾಷೆಯನ್ನು ಉಳಿಸ ಬಹುದು