ಸ್ಮಶಾನ ಜಾಗಕ್ಕೆ ಬೇಲಿ: ಪಂಚಾಯಿತಿ ಎದುರು ಪ್ರತಿಭಟನೆಮೂರ್ನಾಡು, ಜ. 19: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟೆಕಾಡುವಿನ ಪೈಸಾರಿ ಜಾಗದಲ್ಲಿ ಜಿಲ್ಲಾಡಳಿತ ಗುರುತಿಸಲಾದ ಸ್ಮಶಾನ ಜಾಗಕ್ಕೆ ಪಾಲೇಮಾಡು ಪೈಸಾರಿಯ ಒಂದು ಗುಂಪಿನ ನಿವಾಸಿಗಳು ಬೇಲಿ
ಅಧಿಕಾರಿಗಳೆದುರು ಜಗಳದಲ್ಲೇ ಬೆತ್ತಲಾದ ತಾ.ಪಂ. ಸದಸ್ಯರು!ಸೋಮವಾರಪೇಟೆ, ಜ. 19: ತಾಲೂಕು ಪಂಚಾಯಿತಿ ಸದಸ್ಯರುಗಳ ನಡುವಿನ ಜಗಳ ತಾರಕಕ್ಕೇರಿ ತಾಲೂಕು ಮಟ್ಟದ ಅಧಿಕಾರಿಗಳು, ತಾ.ಪಂ. ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಎದುರು ‘ಗೌರವಾನ್ವಿತ’ ತಾಲೂಕು ಪಂಚಾಯಿತಿ
ಕುಂದುಕೊರತೆ ಆಲಿಸಿದ ಎಂಎಲ್ಸಿ ಸುನಿಲ್ಸೋಮವಾರಪೇಟೆ,ಜ.19: ವಿಧಾನ ಪರಿಷತ್‍ನ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಂಡ್ಲಿ,ಬ್ಯಾಡಗೊಟ್ಟ ಹಾಗೂ ಬೆಸೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ
ಶಾರದಾ ರಾಮನ್ಗೆ ಅಭಿನಂದನೆ : ತಾ. 24 ರಂದು ಕಾರ್ಯಕ್ರಮಮಡಿಕೇರಿ, ಜ. 19: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧಿಕಾರಿ ಶಾರದಾ ರಾಮನ್ ಅವರ ಅಭಿನಂದನಾ ಕಾರ್ಯಕ್ರಮ ತಾ. 24 ರಂದು ನಗರದ ಓಂಕಾರ
ತಾ. 21 ರಿಂದ 23 ರವರೆಗೆ ಬೆಳ್ಳಿ ಮಹೋತ್ಸವ ಸಮಾರಂಭಮಡಿಕೆÉೀರಿ, ಜ. 19: ನೇತಾಜಿ ಯುವಕ ಮತ್ತು ಯುವತಿ ಮಂಡಲದ ಬೆಳ್ಳಿ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಕ್ರೀಡಾ ಕೂಟ, ಸಾಂಸ್ಕøತಿಕ ಮೇಳ ಹಾಗೂ ನೇತಾಜಿ ಸುಭಾಷ್‍ಚಂದ್ರ