ಚೆದ್ಕಾರ್ ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ ಪ್ರತಿಭಟನೆಭಾಗಮಂಡಲ, ಜು. 25: ಚೆದ್ಕಾರ್ ರಸ್ತೆ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿಗೆ ಸಮೀಪದ ಕಾವೇರಿ ಕಾಲೇಜಿನ ಬಳಿಯಿರುವ ಚೆದ್ಕಾರ್
ಮಳೆರಾಯನಿಗೆ ಮಕ್ಕಳೆಂದರೆ ಮುನಿಸೆ..?ಮಡಿಕೇರಿ, ಜು. 25: ಕೊಡಗು ಜಿಲ್ಲೆಯ ಮಟ್ಟಿಗೆ ಮಳೆರಾಯನಿ ಗೇನಾದರೂ ಮಕ್ಕಳ ಮೇಲೆ ಮುನಿಸಿದೆಯೇ? ಹೀಗೊಂದು ಪ್ರಶ್ನೆ ಕೆಲವೊಮ್ಮೆ ಮನದಲ್ಲಿ ಹುಟ್ಟಿಕೊಳ್ಳುತ್ತದೆ.ಹೌದು ಮಕ್ಕಳು ಸಮವಸ್ತ್ರ ಧರಿಸಿ ಶಾಲೆಗೆ
ಸಾರಿಗೆ ಮುಷ್ಕರ ಭಣಗುಡುತ್ತಿರುವ ಬಸ್ ನಿಲ್ದಾಣಮಡಿಕೇರಿ, ಜು. 25: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ವೇತನ ಪರಿಷ್ಕರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರಿಗೆ ಸಂಸ್ಥೆಯ ಬಸ್
ಕೇಳುವವರಾರು... ಮಡಿಕೇರಿ ಕೆಎಸ್ಆರ್ಟಿಸಿ ಸಿಬ್ಬಂದಿಯ ಗೋಳು...ಮಡಿಕೇರಿ, ಜು. 25: ವೇತನ ಹೆಚ್ಚಳ ಬೇಡಿಕೆಯನ್ನು ಮುಂದಿಟ್ಟು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳು ಮುಷ್ಕರ ಹಮ್ಮಿಕೊಂಡಿದ್ದು, ಸರಕಾರಿ ಬಸ್‍ಗಳ ಸಂಚಾರವಿಲ್ಲದೆ ಜನತೆ ಪರದಾಡುವಂತಾಗಿದೆ.
ಸಿಲ್ವರ್ ಸಸಿ ವಿತರಣೆಸುಂಟಿಕೊಪ್ಪ, ಜು. 25: ಕೆದಕಲ್ ಗ್ರಾ. ಪಂ.ಯ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಮತ್ತು ಜಲಾನಯನ ಇಲಾಖೆಯ ವತಿಯಿಂದ ಉಚಿತ ಸಿಲ್ವರ್ ಸಸಿಗಳನ್ನು ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ