ವೆಬ್ಸೈಟ್ನಿಂದಾಗಿ ಮಾನವನ ಸರ್ವಸ್ವ ನಷ್ಟಸೋಮವಾರಪೇಟೆ,ಆ.21: ಅಗಾಧ ಬುದ್ಧಿಶಕ್ತಿ ಹೊಂದಿರುವ ಮನುಷ್ಯ ತನ್ನ ಮನಸ್ಸಿನ ಇನ್‍ಸೈಟ್ (ಸೂಕ್ಷ್ಮದೃಷ್ಠಿ)ನ್ನು ತೆರೆದು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸುವದನ್ನು ಬಿಟ್ಟು ಹೌಸ್‍ಸೈಟ್, ವೆಬ್‍ಸೈಟ್ ಎಂದು ತನ್ನ ಸರ್ವಸ್ವವನ್ನು ಕಳೆದುಕೊಳ್ಳುತ್ತಿದ್ದಾನೆ
‘ಸ್ಪರ್ಧೆಯ ಅನುಭವ ಮುದ ನೀಡಲಿದೆ’ಭಾಗಮಂಡಲ, ಆ. 21: ಯಾವದೇ ಸ್ಪರ್ಧೆಗಳು ನಡೆದಲ್ಲಿ ಅದರಲ್ಲಿ ಭಾಗವಹಿಸಿ ಅದರ ಅನುಭವವನ್ನು ಪಡೆಯುವದು ಮನಸ್ಸಿಗೆ ಮುದ ನೀಡಲಿದೆ ಎಂದು ಶಕ್ತಿ ದಿನಪತ್ರಿಕೆ ಉಪಸಂಪಾದಕ ಕುಡೆಕಲ್ ಸಂತೋಷ್
ಧರ್ಮ ಗುರುವಿಗೆ ಬೀಳ್ಕೊಡುಗೆವೀರಾಜಪೇಟೆ, ಆ. 21: ವೀರಾಜಪೇಟೆಯ ಸಂತ ಅನ್ನಮ್ಮ ಚರ್ಚ್‍ನ ಧರ್ಮಗುರುಗಳೂ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಧಾನ ವ್ಯವಸ್ಥಾಪಕರೂ ಆದ ಡಾ. ರೆ.ಫಾ. ಆರೋಗ್ಯ ಸ್ವಾಮಿ ವೀರಾಜಪೇಟೆಯ 6
ದೇಶದ ಆಂತರಿಕ ರಕ್ಷಣೆ ಪ್ರತಿಯೋರ್ವ ಪ್ರಜೆಯ ಕರ್ತವ್ಯ: ಮುರುಘಾ ಶರಣರುಸೋಮವಾರಪೇಟೆ,ಆ.21: ದೇಶದ ಗಡಿ ರಕ್ಷಣೆ ಸೈನಿಕರ ಜವಾಬ್ದಾರಿಯಾಗಿದ್ದರೆ ದೇಶದ ಆಂತರಿಕ ರಕ್ಷಣೆ ಪ್ರತಿಯೋರ್ವ ವ್ಯಕ್ತಿಯದ್ದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೋರ್ವರು ದೇಶದ ಸೈನಿಕರೇ ಎಂದು ಚಿತ್ರದುರ್ಗ ಬೃಹನ್ಮಠದ ಮಠಾಧೀಶರಾದ
ಬಂಟರ ಸಮಾಜ ಸಾಮಾಜಿಕವಾಗಿ ಬಲಿಷ್ಠವಾಗಬೇಕಿದೆ: ನಾರಾಯಣ ರೈಸೋಮವಾರಪೇಟೆ, ಆ. 20: ಸಾಮಾಜಿಕ ಬದಲಾವಣೆ ಹಾಗೂ ಆರ್ಥಿಕವಾಗಿ ತಮ್ಮ ವೃತ್ತಿ, ವ್ಯಾಪಾರ, ವಹಿವಾಟುಗಳಲ್ಲಿ ಪ್ರಗತಿ ಸಾಧಿಸಿರುವ ಬಂಟ ಸಮುದಾಯದವರು ಇನ್ನಷ್ಟು ಬಲಿಷ್ಠವಾಗಬೇಕಿದೆ ಎಂದು ಕೊಡಗು ಜಿಲ್ಲಾ