ಜ. ತಿಮ್ಮಯ್ಯ ಶಾಲೆಗೆ 15 ಚಿನ್ನದ ಪದಕಮಡಿಕೇರಿ, ಜ. 23 : ಕೊಪುಕಾನ್ ಶಿಟೋರಿಯಾ ಕರಾಟೆ ಶಾಲೆಯ ಆಶ್ರಯದಲ್ಲಿ ಕುಶಾಲನಗರದಲ್ಲಿ ನಡೆದ ರಾಜ್ಯ ಮತ್ತು ಅಂತರರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ನಗರದ ಜನರಲ್ ತಿಮ್ಮಯ್ಯ
ಹುತಾತ್ಮರ ದಿನಾಚರಣೆ : ಪೂರ್ವಭಾವಿ ಸಭೆಮಡಿಕೇರಿ, ಜ. 23: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತು ಹುತಾತ್ಮರಾದವರ ಸ್ಮರಣಾರ್ಥವಾಗಿ ತಾ. 30ರಂದು ಹುತಾತ್ಮರ ದಿನಾಚರಣೆ ಆಚರಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ
ವಾಯು ಮಾಲಿನ್ಯ ನಿಯಂತ್ರಣಕ್ಕೆ ಗಣ್ಯರ ಕರೆಮಡಿಕೇರಿ, ಜ. 23: ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ವಾಯುಮಾಲಿನ್ಯವು ಸಹ ಅಧಿಕವಾಗುತ್ತಿದ್ದು, ವಾಯುಮಾಲಿನ್ಯ ನಿಯಂತ್ರಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಆ ದಿಸೆಯಲ್ಲಿ ವಾಹನಗಳ
ಗುಂಡಿ ಬಿದ್ದ ರಸ್ತೆಯಲ್ಲಿ ಗ್ರಾಮಸ್ಥರ ಪರದಾಟನಾಪೆÇೀಕ್ಲು, ಜ. 23: ಗ್ರಾಮಾಭಿವೃದ್ಧಿಗೆ ಸರಕಾರ ಕೋಟಿ ಕೋಟಿ ರೂ.ಗಳನ್ನು ಮಂಜೂರು ಮಾಡುವ ಘೋಷಣೆಯನ್ನು ಮಾಡುತ್ತದೆ. ಇದರಿಂದ ರಸ್ತೆ ದುರಸ್ತಿಯ ಬಗ್ಗೆ ಕನಸು ಕಾಣುತ್ತಿರುವ ಗ್ರಾಮಸ್ಥರಿಗೆ ಅಲ್ಪ
ಕಾಡ್ಗಿಚ್ಚು ಜಾಗೃತಿ ಮೆರವಣಿಗೆಗೋಣಿಕೊಪ್ಪಲು, ಜ. 23: ವೈಲ್ಡ್ ಲೈಫ್ ಫಸ್ಟ್ ಮತ್ತು ಗೋಣಿಕೊಪ್ಪಲು ಪ್ರೌಢ ಶಾಲಾ ಸಂಯುಕ್ತ ಆಶ್ರಯದಲ್ಲಿ ಕಾಡಿನ ಬೆಂಕಿ ಅನಾಹುತ, ಅಪಾಯ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ