ಮಳೆಗೆ ಮೈದಳೆದ ಮಲ್ಲಳ್ಳಿ ಜಲಕನ್ಯೆಸೋಮವಾರಪೇಟೆ, ಜೂ. 16: ಎತ್ತ ನೋಡಿದರತ್ತ ಗಿರಿಕಂದರಗಳ ಸಾಲು, ಬೆಟ್ಟದ ತುದಿಯನ್ನು ಸ್ಪರ್ಶಿಸಿ ತೇಲುವ ಮೋಡಗಳು.., ಹಚ್ಚಹಸಿರಿನ ವನರಾಶಿಯ ನಡುವೆ ಮಂಜಿನ ಹನಿಗಳ ಚೆಲ್ಲಾಟ.., ಸುತ್ತಲೂ ಹಸಿರನ್ನೇ
ಪಿ.ಯು.ಸಿ.ದಾಖಲಾತಿಗೆ ಅವಧಿ ವಿಸ್ತರಣೆಮಡಿಕೇರಿ, ಜೂ.16: ಪ್ರಸಕ್ತ (2017-18ನೇ) ಶೈಕ್ಷಣಿಕ ಸಾಲಿಗೆ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗೆ ದಂಡ ಶುಲ್ಕವಿಲ್ಲದೇ ದಾಖಲಾಗಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಾಖಲಾತಿ ದಿನಾಂಕವನ್ನು ವಿಸ್ತರಿಸಲಾಗಿದೆ. ಪ್ರಥಮ
ಶಿಕ್ಷಕರಿಗೆ ತರಬೇತಿಗೋಣಿಕೊಪ್ಪಲು, ಜೂ. 16: ವೀರಾಜಪೇಟೆ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಒಟ್ಟು 125 ಮುಖ್ಯ ಶಿಕ್ಷಕರಿಗೆ ವೀರಾಜಪೇಟೆ ವಲಯದ ಸರಕಾರಿ
ತಾ.19 ರಂದು ಗ್ರಂಥಾಲಯ ಮೇಲ್ವಿಚಾರಕರ ಪ್ರತಿಭಟನೆಮಡಿಕೇರಿ, ಜೂ.16 : ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಟ ವೇತನ ಮತ್ತು ತುಟ್ಟಿಭತ್ಯೆಯನ್ನು ನೀಡಬೇಕೆಂದು ಒತ್ತಾಯಿಸಿ ತಾ.19 ರಂದು ನಗರದಲ್ಲಿ ಪ್ರತಿಭಟನೆ
ಪಕ್ಷ ಮುಖ್ಯ ; ವ್ಯಕ್ತಿಯಲ್ಲ್ಲ ವಿಶ್ವನಾಥ್ಗೆ ಕಾಂಗ್ರೆಸ್ ಕುಟುಕುಮಡಿಕೇರಿ. ಜೂ. 16 : ಕಾಂಗ್ರೆಸ್ ಪಕ್ಷಕ್ಕೆ ಎಷ್ಟೋ ಜನರು ಬಂದಿದ್ದಾರೆ, ಪಕ್ಷದಿಂದ ಹೊರ ಹೋಗಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಇಂದಿಗೂ ಜೀವಂತವಾಗಿದ್ದು, ಪಕ್ಷ ಮುಖ್ಯವೇ ಹೊರತು