ಮಡಿಕೇರಿಯಿಂದ ಗ್ರಾಮಗಳಿಗೆ ಸಂಪರ್ಕ ರಸ್ತೆ ಪೂರ್ಣಮಡಿಕೇರಿ, ಜೂ. 16: ಕೊನೆಗೂ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕೆ. ನಿಡುಗಣೆ, ಹೆಬ್ಬೆಟ್ಟಗೇರಿ, ದೇವಸ್ತೂರು, ಮಾಂದಲಪಟ್ಟಿ ಮುಖಾಂತರ ಹಚ್ಚಿನಾಡು, ಹಮ್ಮಿಯಾಲ, ಮುಟ್ಲು ಗ್ರಾಮಗಳನ್ನು ಹಾದು ಸೂರ್ಲಬ್ಬಿ, ಶಾಂತಳ್ಳಿ
ಚೆಯ್ಯಂಡಾಣೆಯಲ್ಲಿ ಸಮವಸ್ತ್ರ ವಿತರಣೆನಾಪೋಕ್ಲು, ಜೂ. 16: ಸಮೀಪದ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಬಿಳಿಯಂಡ್ರ ರತೀಶ್
ಕೂಡಿಗೆಯಲ್ಲಿ ಆರೋಗ್ಯ ತಪಾಸಣಾ ಶಿಬಿರಕೂಡಿಗೆ, ಜೂ. 16: ಕೂಡಿಗೆಯಲ್ಲಿ ಅಪೌಷ್ಟಿಕತೆ ಮತ್ತು ಮಕ್ಕಳ ವಿಶೇಷ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಡಾ. ನಿತೀಶ್ ಮಾತನಾಡಿ, ಉತ್ತಮ ಆರೋಗ್ಯ
ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನ ಮಡಿಕೇರಿ, ಜೂ. 16: ಸೋಮವಾರಪೇಟೆ ತಾಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ಸಾಮಾನ್ಯ ಹಾಗೂ ಮಾದರಿ ವಿದ್ಯಾರ್ಥಿನಿಲಯಗಳಿಗೆ
ಸಮಸ್ಯೆಯ ಸುಳಿಯಲ್ಲಿ ನೆಲಜಿ ಏಕೋಪಾಧ್ಯಾಯ ಶಾಲೆ...! ಶಿಕ್ಷಕರ ಕೊರತೆ ಒಂದನೇ ತರಗತಿಗೆ ಸೊನ್ನೆ ದಾಖಲಾತಿ ಕುಸಿಯುವ ಹಂತದಲ್ಲಿ ಶಾಲಾ ಕಟ್ಟಡನಾಪೆÇೀಕ್ಲು, ಜೂ. 16: ಜಿಲ್ಲೆಯ ಬಹುತೇಕ ವಿದ್ಯಾಸಂಸ್ಥೆಗಳು ದಾನಿಗಳ, ಶಿಕ್ಷಣಾಭಿಮಾನಿಗಳ ಪೆÇ್ರೀತ್ಸಾಹದಿಂದ ಸ್ಥಾಪಿಸಲ್ಪಟ್ಟಿದ್ದಾಗಿದೆ. ಆದರೆ ಶತಮಾನ ಕಂಡ ಇಂತಹ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ, ಶಿಕ್ಷಕರ ಹಾಗೂ ಇಲಾಖೆಯ