ಗೋಣಿಕೊಪ್ಪಲಿನಲ್ಲಿ ಸಿಎನ್ಸಿ ಪ್ರತಿಭಟನೆಮಡಿಕೇರಿ, ಜ. 19: ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 - 342 ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು ಹಾಗೂ ನಕ್ಸಲ್ ಮಾವೋವಾದಿ ರೆಡ್
ದಿಡ್ಡಳ್ಳಿ ನಿರಾಶ್ರಿತರಿಗೆ ಸೋಮವಾರಪೇಟೆಯಲ್ಲಿ ಜಾಗ ಕಲ್ಪಿಸಲು ತಾ.ಪಂ. ವಿರೋಧಸೋಮವಾರಪೇಟೆ,ಜ.19: ದಿಡ್ಡಳ್ಳಿಯಲ್ಲಿ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ಕುಟುಂಬಗಳಿಗೆ ಸೋಮವಾರಪೇಟೆ ತಾಲೂಕಿನ ಎರಡು ಭಾಗದಲ್ಲಿ ನಿವೇಶನ ಕಲ್ಪಿಸಲು ಪ್ರಯತ್ನಿಸುತ್ತಿರು ವದು ಗಮನಕ್ಕೆ ಬಂದಿದ್ದು, ಇದಕ್ಕೆ ಯಾವದೇ ಕಾರಣಕ್ಕೂ ಅವಕಾಶ
ಸ್ಮಶಾನ ಜಾಗಕ್ಕೆ ಬೇಲಿ: ಪಂಚಾಯಿತಿ ಎದುರು ಪ್ರತಿಭಟನೆಮೂರ್ನಾಡು, ಜ. 19: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟೆಕಾಡುವಿನ ಪೈಸಾರಿ ಜಾಗದಲ್ಲಿ ಜಿಲ್ಲಾಡಳಿತ ಗುರುತಿಸಲಾದ ಸ್ಮಶಾನ ಜಾಗಕ್ಕೆ ಪಾಲೇಮಾಡು ಪೈಸಾರಿಯ ಒಂದು ಗುಂಪಿನ ನಿವಾಸಿಗಳು ಬೇಲಿ
ಅಧಿಕಾರಿಗಳೆದುರು ಜಗಳದಲ್ಲೇ ಬೆತ್ತಲಾದ ತಾ.ಪಂ. ಸದಸ್ಯರು!ಸೋಮವಾರಪೇಟೆ, ಜ. 19: ತಾಲೂಕು ಪಂಚಾಯಿತಿ ಸದಸ್ಯರುಗಳ ನಡುವಿನ ಜಗಳ ತಾರಕಕ್ಕೇರಿ ತಾಲೂಕು ಮಟ್ಟದ ಅಧಿಕಾರಿಗಳು, ತಾ.ಪಂ. ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಎದುರು ‘ಗೌರವಾನ್ವಿತ’ ತಾಲೂಕು ಪಂಚಾಯಿತಿ
ಕುಂದುಕೊರತೆ ಆಲಿಸಿದ ಎಂಎಲ್ಸಿ ಸುನಿಲ್ಸೋಮವಾರಪೇಟೆ,ಜ.19: ವಿಧಾನ ಪರಿಷತ್‍ನ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಂಡ್ಲಿ,ಬ್ಯಾಡಗೊಟ್ಟ ಹಾಗೂ ಬೆಸೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ