ಅತ್ತೂರಿನಲ್ಲಿ ಮೃತ್ಯುಂಜಯ ಹೋಮಗುಡ್ಡೆಹೊಸೂರು, ಮಾ. 22: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಪಂಚಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ವಿವಿಧ ಹೋಮ-ಹವನಗಳನ್ನು ನೆರವೇರಿಸಲಾಯಿತು. ಮುಂಜಾನೆ ಗಣಪತಿ ಹೋಮ ನಡೆಯಿತು. ನೆಲಜಿಯ
ಸೌಲಭ್ಯದ ಸದುಪಯೋಗಕ್ಕೆ ಕರೆಕುಶಾಲನಗರ, ಮಾ. 22: ಮಹಿಳೆಯರು ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿ ಕೊಳ್ಳುವಂತಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಬಾರ ನಿರ್ದೇಶಕಿ ಮುಮ್ತಾಜ್ ಕರೆ ನೀಡಿದ್ದಾರೆ. ಪಟ್ಟಣದ ಎ.ಪಿ.ಸಿ.ಎಂ.ಎಸ್.
ಬಿಟ್ಟಂಗಾಲದಲ್ಲಿ ರೈತ ನೋಂದಣಿ ಗೋಣಿಕೊಪ್ಪಲು, ಮಾ. 22: ಬಿಟ್ಟಂಗಾಲ ಗ್ರಾಮದಲ್ಲಿ ಎಪಿಎಂಸಿಯ ಸದಸ್ಯೆ ನಾಮೇರ ಧರಣಿ ಮತ್ತು ನಾಮ ನಿರ್ದೇಶಿತ ಸದಸೆÀ್ಯ ಕಡೇಮಾಡ ಕುಸುಮ ಜೋಯಪ್ಪ ನೇತೃತ್ವದಲ್ಲಿ ರೈತ ನೋಂದಣಿ ಕಾರ್ಯಕ್ರಮ
ಕುಶಾಲನಗರದಲ್ಲಿ ಭಾವಗೀತೆ ಸ್ಪರ್ಧೆಕುಶಾಲನಗರ, ಮಾ. 22: ಯಾವದೇ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕಿದೆ ಹೊರತು ಧರ್ಮದ ಲೇಪನಗೊಳಿಸಬಾರದು ಎಂದು ಸೋಮವಾರಪೇಟೆಯ ಉದ್ಯಮಿ ಹಾಗೂ ಕಲಾವಿದ ಎಸ್.ಎ. ಮುರಳೀಧರ್ ಹೇಳಿದರು. ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್
ಚೆಟ್ಟಳ್ಳಿ ವೈದ್ಯಾಧಿಕಾರಿಗೆ ಸನ್ಮಾನಚೆಟ್ಟಳ್ಳಿ, ಮಾ. 22: 2016-17ನೇ ಸಾಲಿನ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾಯಕಲ್ಪ ಪ್ರಶಸ್ತಿಯನ್ನು ಪಡೆದಿರುವ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ