ಕಿರುಗೂರಿನಲ್ಲಿ ಸಿ.ಎನ್.ಸಿ. ಜಾಗೃತಿ ಸಭೆಮಡಿಕೇರಿ, ಜ. 6: ಕಿರುಗೂರು ಊರ್ ಮಂದ್‍ನಲ್ಲಿ ಸಿ.ಎನ್.ಸಿ. ವತಿಯಿಂದ ಇತ್ತೀಚೆಗೆ ಜನಜಾಗೃತಿ ಸಭೆ ನಡೆಯಿತು. ಕೊಡಗನ್ನು ಐಎಸ್‍ಐಎಸ್ ‘ಘಝ್ವಾ-ತುರ್-ಹಿಂದ್’ ಕಾರಿಡಾರ್ ಮತ್ತು ಮಾವೋವಾದಿಗಳ ರೆಡ್ ಕಾರಿಡಾರ್
‘ದೇವಳದ ಅಭಿವೃದ್ಧಿಯೇ ಊರಿನ ಅಭಿವೃದ್ಧಿ’ನಾಪೆÉÇೀಕ್ಲು, ಜ. 6: ಯಾವದೇ ಊರಿನ ಅಭಿವೃದ್ಧಿಯನ್ನು ಆ ಊರಿನ ದೇವಳದ ಬೆಳವಣಿಗೆಯಲ್ಲಿ ಕಾಣಬಹುದಾಗಿದೆ ಎಂದು ನಾಪೆÇೀಕ್ಲು ಭಗವತಿ ದೇವಳದ ಗೌರವ ಕಾರ್ಯದರ್ಶಿ ಅರೆಯಡ ಡಿ. ಸೋಮಪ್ಪ
ಸಮಾಜಕ್ಕೆ ಉತ್ತಮ ಸಂದೇಶ ನೀಡಿದ “ಕುಡಿಕಾರಂಡ ಬಂಡಾಟ”ಮಡಿಕೇರಿ, ಜ. 6: ಯಾವದೇ ಒಂದು ಸಂದೇಶವನ್ನು ಯುವಜನತೆಗೆ ಮನರಂಜನೆಯ ಮೂಲಕ ತಲಪಿಸಿದಲ್ಲಿ ಅದು ಪರಿಣಾಮಕಾರಿಯಾಗಿರುತ್ತದೆ ಎನ್ನುವದಕ್ಕೆ ಮೂರ್ನಾಡು ಕಾಲೇಜು ವಿದ್ಯಾರ್ಥಿಗಳು ನಟಿಸಿದ “ಕುಡಿಕಾರಂಡ ಬಂಡಾಟ” ಎಂಬ
ಬಿರುನಾಣಿ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್. ಅವ್ಯವಸ್ಥೆ : ಪ್ರತಿಭಟನೆಗೆ ನಿರ್ಧಾರ ಶ್ರೀಮಂಗಲ, ಜ. 6: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಹಕರಿಗೆ ಸೇವೆ ಒದಗಿಸುವ ಬಿರುನಾಣಿ ಬಿ.ಎಸ್.ಎನ್.ಎಲ್ ಕೇಂದ್ರದ ಟವರ್‍ನಿಂದ ದೂರವಾಣಿ ಸಂಪರ್ಕ ಹದಗೆಟ್ಟಿದೆ. ಬಿ.ಎಸ್.ಎನ್.ಎಲ್ ಟವರನ್ನು ಖಾಸಗಿ ಏರ್‍ಟೆಲ್
ಮನೆ ಮೇಲೆ ಆನೆ ಧಾಳಿ: ಅಪಾರ ನಷ್ಟನಾಪೆÉÇೀಕ್ಲು, ಜ. 6: ಸಮೀಪದ ಯವಕಪಾಡಿ ಗ್ರಾಮದ ಕುಡಿಯರ ಮುತ್ತಪ್ಪ ಎಂಬವರ ಮನೆ ಮೇಲೆ ಗುರುವಾರ ಒಂಟಿ ಸಲಗವೊಂದು ಧಾಳಿ ಮಾಡಿದ ಪರಿಣಾಮ ಮನೆಯ ಮುಂದಿದ್ದ ಮರ