ಅಪಾಯ ಆಹ್ವಾನಿಸುತ್ತಿರುವ ಚರಂಡಿನಾಪೋಕ್ಲು, ಏ. 16: ಸ್ಥಳೀಯ ಬಸ್ ನಿಲ್ದಾಣದಲ್ಲಿ ಕೂಡು ರಸ್ತೆಯ ಬಳಿ ತೀವ್ರ ಅಪಾಯದಲ್ಲಿರುವ ತೆರೆದ ಚರಂಡಿಯೊಂದಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ. ಪಟ್ಟಣದಿಂದ ಬೇತು ಕಡೆಗೆ ತೆರಳುವ ರಸ್ತೆಯಲ್ಲಿನ
ಕುಶಾಲನಗರ ಮೇಲ್ದರ್ಜೆಗೆ ಸರಕಾರಕ್ಕೆ ಪ್ರಸ್ತಾವನೆಕುಶಾಲನಗರ, ಏ. 16: ಕುಶಾಲನಗರ ಪಟ್ಟಣವನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕುಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಹೇಳಿದ್ದಾರೆ. ಅವರು ಕುಡಾ
ಕೊಳಕೇರಿ ಸಮಸ್ಯೆ ಬಗ್ಗೆ ಸ್ವಲ್ಪ ಕೇಳಿ...! ಗ್ರಾಮಸ್ಥರ ಅಳಲುನಾಪೋಕ್ಲು, ಏ. 16: ಕೊಳಕೇರಿ ಗ್ರಾಮದ ಅಭಿವೃದ್ದಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಲಕ್ಷಾಂತರ ರೂ. ಹಣ ಬಿಡುಗಡೆಯಾಗಿದ್ದರೂ ಸಮರ್ಪಕವಾಗಿ ಬಳಸದೆ ಗ್ರಾಮವನ್ನು ಕತ್ತಲೆಯಲ್ಲಿ ಇಡಲಾಗಿದೆ ಎಂದು ಕೊಳಕೇರಿ
ಸವಿತಾ ಸಮಾಜದಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ವೀರಾಜಪೇಟೆ, ಏ. 16: ಸವಿತಾ ಸಮಾಜದ ವೀರಾಜಪೇಟೆ ನಗರ ಘಟಕದ ವತಿಯಿಂದ ಸಮುದಾಯ ಬಾಂಧವರಿಗೆ ಮೇ 8 ಹಾಗೂ 9 ರಂದು ಜಿಲ್ಲಾ ಮಟ್ಟದ ಸೂಪರ್ ನೈನ್
ನ್ಯಾಷನಲ್ ಕ್ರಿಕೆಟರ್ಸ್ ತಂಡಕ್ಕೆ ಟ್ರೋಫಿವೀರಾಜಪೇಟೆ, ಏ. 16: ಕೆದಮುಳ್ಳೂರು ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ದಿ. ನಾರಾಯಣ ಶರ್ಮ-ಸುಶೀಲ ಶರ್ಮ ದಂಪತಿಯ ಸ್ಮರಣಾರ್ಥ ಎರಡನೇ ವರ್ಷದ ಸೂಪರ್ ನೈನ್ ಕ್ರಿಕೆಟ್ ಪಂದ್ಯಾಟದಲ್ಲಿ