ಚುನಾವಣೆಗೆ 5 ತಿಂಗಳ ಮುನ್ನ ಎಂಎಲ್ಎ ಅಭ್ಯರ್ಥಿ ಘೋಷಣೆಸೋಮವಾರಪೇಟೆ, ಜು. 18 : ಮುಂದಿನ ವಿಧಾನ ಸಭಾ ಚುನಾವಣೆಗೆ 5 ತಿಂಗಳು ಇರುವಂತೆಯೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವದು. ಇದರ ವಿರುದ್ಧ ನಿಂತು ಪಕ್ಷ
ಆಡಳಿತ ಬಿಟ್ಟುಕೊಟ್ಟರೆ ಅರಮನೆಗೆ ಕಾಯಕಲ್ಪಮಡಿಕೇರಿ, ಜು. 18: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ರಾಜಪರಂಪರೆಯ ಆಳ್ವಿಕೆಗೆ ಸಾಕ್ಷಿ ಹೇಳಲಿರುವ ಅರಮನೆಯು (ಕೋಟೆ) ನಿತ್ಯ ಒಂದಿಷ್ಟು ಮಾಡು ಹೆಂಚುಗಳು ಕಳಚಿ ಬೀಳುವದರೊಂದಿಗೆ, ಪ್ರಸಕ್ತ
ಕರ್ನಾಟಕ ಸಂಘದ ಮಹಾಸಭೆಯನ್ನು ತಿರಸ್ಕರಿಸಿದ ಸದಸ್ಯರು ಟಿ ಅಧ್ಯಕ್ಷರಿಂದ ಕ್ಷಮೆಯಾಚನೆ ಟಿ ಸೆಪ್ಟಂಬರ್ 20ರಂದು ಚುನಾವಣೆವೀರಾಜಪೇಟೆ. ಜು. 18: ವೀರಾಜಪೇಟೆಯ ಕರ್ನಾಟಕ ಸಂಘದ ಇಂದಿನ ಮಹಾಸಭೆಯಲ್ಲಿ ಸಂಘದ ಸದಸ್ಯರು, ಸಂಘದ ಆಡಳಿತ ಮಂಡಳಿ ನೀಡಿದ ಲೆಕ್ಕ ಪತ್ರ ಹಾಗೂ ಹಿಂದೆ ನಡೆದÀ ಮಹಾಸಭೆ
ದುಂಡಳ್ಳಿ ಗ್ರಾಮ ಪಂಚಾಯಿತಿ ಸಭೆಶನಿವಾರಸಂತೆ, ಜು. 18: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಮಾಸಿಕ ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ವಹಿಸಿದ್ದರು. ಚಿಕ್ಕಕೊಳತ್ತೂರು ಬಸವೇಶ್ವರ ನಗರಕ್ಕೆ ಮಾರ್ಗಸೂಚಿ
ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ನಲ್ಲಿ ಹೆಸರು ನೋಂದಾಯಿಸಿಶನಿವಾರಸಂತೆ, ಜು. 18: ಅಸಂಘಟಿತ ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಸೌಲಭ್ಯ ಮತ್ತು ಯೋಜನೆಗಳ ಮಾಹಿತಿಯನ್ನು ತಲಪಿಸುವ ಮೂಲಕ ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‍ನಲ್ಲಿ ನೋಂದಾಯಿಸಿ ಪಕ್ಷವನ್ನು ಬಲಪಡಿಸಬೇಕು