ಡಿವೈಎಸ್ಪಿಯಾಗಿ ಸುಂದರ್ರಾಜ್ಮಡಿಕೇರಿ, ಜು. 18: ಮಡಿಕೇರಿ ಉಪ ವಿಭಾಗದ ನೂತನ ಡಿವೈಎಸ್‍ಪಿಯಾಗಿ ಸುಂದರ್‍ರಾಜ್ ಅವರು ನೇಮಕಗೊಂಡಿದ್ದು, ನಿನ್ನೆ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಅವರು ಮಡಿಕೇರಿ ಗ್ರಾಮಾಂತರ ಠಾಣೆ
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಶೇ. 95ರಷ್ಟು ಭರವಸೆ ಕಾರ್ಯಗತಸೋಮವಾರಪೇಟೆ, ಜು.18 : ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳ ಪೈಕಿ ಶೇ 95ರಷ್ಟನ್ನು ಈಡೇರಿಸಿದೆ. ಸಿದ್ದರಾಮಯ್ಯ ನೇತೃತ್ವದ
ಮಲೆತಿರಿಕೆ ಬೆಟ್ಟದಲ್ಲಿ ಮಸೀದಿ ನಿರ್ಮಾಣಕ್ಕೆ ಪರಿಶೀಲನೆ ನಂತರ ಅನುಮತಿವೀರಾಜಪೇಟೆ, ಜು. 18: ವೀರಾಜಪೇಟೆ - ಸಿದ್ದಾಪುರ ರಸ್ತೆಯ ಮೇಲಿನ ಮಲೆತಿರಿಕೆ ಬೆಟ್ಟದ ಕೆಳ ಭಾಗದಲ್ಲಿ ಮಸೀದಿಗೆ ಸೇರಿದ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡಲು ಪಟ್ಟಣ
ಮಡಿಕೇರಿ ತಾಲೂಕಿನಲ್ಲಿ 19 ಡೆಂಗ್ಯೂ ಪ್ರಕರಣ ಪತ್ತೆಮಡಿಕೇರಿ, ಜು. 18: ಮಡಿಕೇರಿ ತಾಲೂಕಿನಲ್ಲಿ 18 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಮಳೆ ಕೊರತೆ ಹಿನ್ನೆಲೆಯಲ್ಲಿ ಪ್ರಕರಣ ಪತ್ತೆಯಾಗಿದೆ. ಇದೀಗ ಮಳೆಯು ಆರಂಭಗೊಂಡಿರುವದರಿಂದ ಡೆಂಗ್ಯೂ ನಿಯಂತ್ರಣಕ್ಕೆ ಬಂದಿದೆ
ಕೊನೆಯ ಹಂತದಲ್ಲಿ ಭರವಸೆ ಮೂಡಿಸುತ್ತಿದೆ ಪುನರ್ವಸುಮಡಿಕೇರಿ, ಜು. 18: ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಜೂನ್ ತಿಂಗಳಿನಿಂದ ಆರಂಭಗೊಂಡು ಆಗಸ್ಟ್, ಸೆಪ್ಟೆಂಬರ್ ತನಕವೂ ಸುರಿಯುವದು ವಾಡಿಕೆ. ಆದರೆ ಪ್ರಸಕ್ತ ವರ್ಷ