ಕಾವೇರಿ ತಾಲೂಕು : ಪರಿಶೀಲನೆ ಬಳಿಕ ಕ್ರಮಕುಶಾಲನಗರ, ಮಾ. 21: ಕುಶಾಲನಗರವನ್ನು ಕೇಂದ್ರವಾಗಿರಿಸಿ ನೂತನ ತಾಲೂಕು ರಚಿಸುವ ಸಂಬಂಧ ಸ್ಥಳೀಯ ವಾಸ್ತವ ಅಂಶಗಳ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಿದ ಬಳಿಕ ಅಗತ್ಯ ಕ್ರಮಕೈಗೊಳ್ಳ ಲಾಗುವದು
ವಿಧಾನ ಮಂಡಲದಲ್ಲಿ ಕೊಡಗಿನ ಧ್ವನಿ...ಮಡಿಕೇರಿ, ಮಾ. 21: ಇಂದು ಸದನದಲ್ಲಿ ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳ ಸೂಕ್ಷ್ಮ ಪರಿಸರ ವಲಯದ ಕಸ್ತೂರಿ ರಂಗನ್ ವರದಿ ಕುರಿತು ಗಂಭೀರ ಚರ್ಚೆ ನಡೆಯಿತು. ರಾಜ್ಯ
ಕುಟ್ಟದಲ್ಲಿ ಕುಡಿಯುವ ನೀರಿನ ಘಟಕ ಆರಂಭಶ್ರೀಮಂಗಲ, ಮಾ. 21: ಜಿಲ್ಲೆ ಸತತವಾಗಿ 2ನೇ ವರ್ಷ ಬರಗಾಲಕ್ಕೆ ತುತ್ತಾಗಿದ್ದು ಎಲ್ಲೆಡೆ ನೀರಿನ ಅಭಾವ ಕಾಣಿಸಿಕೊಂಡಿದೆ. ಆದ್ದರಿಂದ ನೀರಿನ ಬವಣೆ ತಪ್ಪಿಸಲು ಮಿತವ್ಯಯವಾಗಿ ನೀರು ಬಳಸುವ
ಕೊಡಗಿನ ಉಸ್ತಾದ್ ಕಾಸರಗೋಡಿನಲ್ಲಿ ಹತ್ಯೆನಾಪೋಕ್ಲು, ಮಾ. 21: ಕೇರಳದ ಕಾಸರಗೋಡುವಿನಲ್ಲಿ ಉಸ್ತಾದ್ (ಮೌಲ್ವಿ) ಆಗಿದ್ದ ಕೊಡಗಿನ ವ್ಯಕ್ತಿಯೊಬ್ಬರು ನಿನ್ನೆ ರಾತ್ರಿ ಮಸೀದಿಯೊಂದರ ವಸತಿ ಗೃಹದಲ್ಲಿ ಬರ್ಬರವಾಗಿ ಹತ್ಯೆಗೀಡಾಗಿರುವ ದುರ್ಘಟನೆ ಸಂಭವಿಸಿದೆ. ಹೊದವಾಡ
ಪಕ್ಷದ ಬಲವರ್ಧನೆಗೆ ಜಿಲ್ಲಾ ಪ್ರವಾಸ:ಕಾಂಗ್ರೆಸ್ಮಡಿಕೇರಿ, ಮಾ. 21: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೆÉೀತೃತ್ವದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವದಾಗಿ ಪಕ್ಷದ ಪ್ರಬಾರ ಜಿಲ್ಲಾಧ್ಯಕ್ಷ