ಗುಡ್ಡೆಹೊಸೂರಿನಲ್ಲಿ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟಗುಡ್ಡೆಹೊಸೂರು, ಜ. 8: ಇಲ್ಲಿನ ನರೇನ್ ಸುಬ್ಬಯ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾಮಟ್ಟದ ಲೀಗ್ ಫುಟ್ಬಾಲ್ ಪಂದ್ಯಾಟದ ಉದ್ಘಾಟನೆಯನ್ನು ಮೈದಾನದ ಸ್ಥಳ ದಾನಿ ಐಚೆಟ್ಟಿರ ಸೋಮಯ್ಯ ಮತ್ತು
ಪರಕೀಯರ ಆಕ್ರಮಣಕ್ಕೆ ತುತ್ತಾಗಿದ್ದ ದೇವಾಲಯದ ಪುನರ್ ನಿರ್ಮಾಣಮಡಿಕೇರಿ, ಡಿ. 8: ಸುಮಾರು 800 ವರ್ಷಗಳ ಇತಿಹಾಸವಿದ್ದು, ಹೊಯ್ಸಳ ಶೈಲಿಯಲ್ಲಿ ನಿರ್ಮಿತವಾಗಿ ನಂತರ ಪರಕೀಯರ ಆಕ್ರಮಣದಿಂದ ನಿರ್ನಾಮಗೊಂಡಿದ್ದ ದೇವಾಲಯ ವೊಂದು ಇದೀಗ ಪುನರ್ ನಿರ್ಮಾಣ ಗೊಂಡಿದೆ.
ಕಾನೂನು ಅರಿವು ಪಡೆಯಿರಿ: ಮಹಾಸ್ವಾಮೀಜಿಮಡಿಕೇರಿ, ಜ. 8: ಶ್ರೀಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವಲ್ಲಿ ವಕೀಲರ ಪಾತ್ರ ಮಹತ್ತರವಾಗಿದ್ದು, ಆ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಕಾನೂನು ಅರಿವು ನೀಡುವಲ್ಲಿ ಇನ್ನಷ್ಟು ಸಹಕರಿಸಬೇಕಿದೆ ಎಂದು ಜಿಲ್ಲಾ
ಆಂಗ್ಲಭಾಷೆ ನಾಮಫಲಕ ತೆರವಿಗೆ ಆಗ್ರಹಕುಶಾಲನಗರ, ಜ. 8: ಕುಶಾಲನಗರ ಸುತ್ತಮುತ್ತ ಪಟ್ಟಣದ ವಿವಿಧೆಡೆ ಮಳಿಗೆಗಳು ಹಾಗೂ ಜಾಹೀರಾತು ಫಲಕಗಳಲ್ಲಿ ಆಂಗ್ಲ ಭಾಷೆಗೆ ಹೆಚ್ಚಿನ ಒತ್ತು ಕೊಟ್ಟಿರುವದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದ್ದು,
ರತ್ನಾಕರವರ್ಣಿಯ ಭರತೇಶ ವೈಭವದ ಉಪನ್ಯಾಸಕುಶಾಲನಗರ, ಜ. 8: ಭಾವನಾತ್ಮಕ ನೆಲೆಗಟ್ಟಿನಲ್ಲಿ ಭಾಷೆ, ಸಂಸ್ಕøತಿ, ಸಾಹಿತ್ಯ ಹಾಗೂ ಸಂಗೀತ ವನ್ನು ಗೌರವಿಸುವದು ಅಗತ್ಯಗತ್ಯ ವಾಗಿದೆ ಎಂದು ಮೈಸೂರಿನ ಮಹಾರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ