ಕೇಂದ್ರ ಸರ್ಕಾರದಿಂದ ಐಪಿಡಿಎಸ್ ಯೋಜನೆಯಡಿ 11.80 ಕೋಟಿ ಅನುದಾನಸೋಮವಾರಪೇಟೆ, ಅ. 11: ಕೇಂದ್ರ ಸರ್ಕಾರದಿಂದ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯಡಿ ಸೋಮವಾರಪೇಟೆ ವಿದ್ಯುತ್ ಉಪ ವಿಭಾಗದ ಸೋಮವಾರಪೇಟೆ ಪಟ್ಟಣದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ
ಮಾತೃಪೂರ್ಣ ಸಂಪಾಜೆಯಲ್ಲಿ ಅಪೂರ್ಣ...ಮಡಿಕೇರಿ, ಅ. 11: ಗರ್ಭಿಣಿಯರು ಹಾಗೂ ಬಾಣಂತಿ ಯರಿಗೆ ಪೌಷ್ಟಿಕ ಆಹಾರದೊಂದಿಗೆ ಔಷಧಿಗಳನ್ನು ವಿತರಿಸುವ ಮಹತ್ವಾಕಾಂಕ್ಷೆಯ ಮಾತೃಪೂರ್ಣ ಯೋಜನೆಗೆ ಬಹುತೇಕ ಕಡೆಗಳಲ್ಲಿ ಸ್ಪಂದನ ಸಿಗುತ್ತಿದ್ದು, ಸಂಪಾಜೆ, ಪೆರಾಜೆ
ವೀರಾಜಪೇಟೆಯಲ್ಲಿ ಹರದಾಸ ಅಪ್ಪಚ್ಚ ಕವಿಯ 150ನೇ ಜಯಂತ್ಯುತ್ಸವವೀರಾಜಪೇಟೆ, ಅ.11: ಕೊಡವರ ಆಚಾರ ವಿಚಾರಗಳು ಸಂಸ್ಕøತಿ ಪದ್ಧತಿಯನ್ನು ಕೊಡವ ಸಾಹಿತ್ಯದ ಮೂಲಕ ಕೊಡವ ಸಮುದಾಯಕ್ಕೆ ಪರಿಚಯಿಸಿದ ಮೊದಲ ಹಾಗೂ ಮೇಲ್ಪಂಕ್ತಿಯ ಮಹಾ ಕವಿ ಹರದಾಸ ಅಪ್ಪನೆರವಂಡ
ತಾ. 30ರಂದು ಬೃಹತ್ ರ್ಯಾಲಿಕುಶಾಲನಗರ, ಅ. 11: ಕುಶಾಲನಗರ ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲೂಕು ಬೇಡಿಕೆಯ ಹಕ್ಕೊತ್ತಾಯವನ್ನು ಸರಕಾರದ ಗಮನಕ್ಕೆ ತರುವ ಸಲುವಾಗಿ ಕುಶಾಲನಗರದಲ್ಲಿ ತಾ. 30 ರಂದು ಬೃಹತ್ ರ್ಯಾಲಿ ಆಯೋಜಿಸಲು
ಕುಲ್ಲೇಟಿರ ಕಪ್ ಹಾಕಿ ಉತ್ಸವಕ್ಕೆ ಕುಟುಂಬ ತಯಾರಿಮಡಿಕೇರಿ, ಅ.11 : ಕೊಡವ ಕುಟುಂಬಗಳ ನಡುವಿನ 22 ನೇ ವರ್ಷದ ಹಾಕಿ ಉತ್ಸವ “ಕುಲ್ಲೇಟಿರ ಕಪ್ ಹಾಕಿ ಪಂದ್ಯಾವಳಿ”ಯನ್ನು ಕುಲ್ಲೇಟಿರ ಕುಟುಂಬಸ್ಥರ ನೇತೃತ್ವದಲ್ಲಿ ನಾಪೋಕ್ಲುವಿನ ಸರಕಾರಿ