ನಾಳೆ ಸತ್ಸಂಗವೀರಾಜಪೇಟೆ, ಸೆ. 14: ವೀರಾಜಪೇಟೆಯ ಕಾವೇರಿ ಆಶ್ರಮದಲ್ಲಿ ತಾ.16ರಂದು (ನಾಳೆ) ಸಂಜೆ 5.30 ಗಂಟೆಗೆ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಸ್ವಾಮೀಜಿ ಅವರಿಂದ ಸತ್ಸಂಗ ಏರ್ಪಡಿಸಲಾಗಿದೆ ಎಂದು ಆಶ್ರಮದ
ಪತ್ನಿಯ ಕೊಲೆ ಪ್ರಕರಣ ವ್ಯಕ್ತಿ ಆತ್ಮಹತ್ಯೆಸೋಮವಾರಪೇಟೆ, ಸೆ.14 : ಕೊಲೆ ಪ್ರಕರಣವೊಂದರಲ್ಲಿ ಮೂರು ವರ್ಷಗಳ ಕಾಲ ನ್ಯಾಯಾಂಗ ಬಂಧನ ದಲ್ಲಿದ್ದು, ಇತ್ತೀಚೆಗಷ್ಟೇ ಹೊರಬಂದಿದ್ದ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅರೆಯೂರು ಗ್ರಾಮದಲ್ಲಿ ನಡೆದಿದೆ.(ಮೊದಲ
ಕರಿಮೆಣಸು ಕಲಬೆರಕೆಯಾಗಿದ್ದರೆ ತನಿಖೆಯಾಗಲಿ ಮಡಿಕೇರಿ ಸೆ.14 : ವಿಯೆಟ್ನಾಂ ನಿಂದ ಆಮದಾಗಿರುವ ಕಾಳುಮೆಣಸು ಕಲಬೆರಕೆಯಾಗಿದ್ದರೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಜಿಲ್ಲಾ ಬಿಜೆಪಿ, ಪ್ರಕರಣಕ್ಕೆ ಸಂಬಂಧಿಸಿದಂತೆ
ಭಜರಂಗದಳ ಪ್ರಮುಖನ ಹತ್ಯೆ ಯತ್ನ ಪ್ರಕರಣಮಡಿಕೇರಿ, ಸೆ. 14: ಸುಮಾರು 5 ವರ್ಷಗಳ ಹಿಂದೆ ಮಕ್ಕಂದೂರು ಸಮೀಪ ನಡೆದಿದ್ದ, ಆಗಿನ ಭಜರಂಗದಳ ತಾಲೂಕು ಸಹ ಸಂಚಾಲಕ ಗಣೇಶ್ ಅಲಿಯಾಸ್ ನಂದಕುಮಾರ್ ಕೊಲೆ ಯತ್ನ
ಮೇಲೇಳದ ಹೈಟೆಕ್ ಮಾರುಕಟೆ ್ಟ...!ಮಡಿಕೇರಿ, ಸೆ. 14: ಎಂತಹುದೇ ಕಟ್ಟಡÀವಾದರೂ ಒಂದು ಅಥವಾ ಎರಡು ವರ್ಷಗಳಲ್ಲಿ ತಲೆ ಎತ್ತುತ್ತದೆ. ಆದರೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳು ವರ್ಷಗಳುರುಳಿದರೂ ತಲೆ ಎತ್ತುವದು