ಕಾವೇರಿ ಕ್ಷೇತ್ರಗಳಲ್ಲಿ ಮಾಲಿನ್ಯ ವಿರುದ್ಧ ಕಾರ್ಯಾಚರಣೆಭಾಗಮಂಡಲ, ಸೆ. 15: ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಇತ್ತೀಚೆಗೆ ಪುಷ್ಕರ ಉತ್ಸವ ಜೊತೆಗೆ ಪ್ರವಾಸಿಗರ ದಟ್ಟಣೆಯಿಂದ ಎರಡೂ ಕ್ಷೇತ್ರಗಳು ಮಾಲಿನ್ಯಗೊಂಡು ವಾತಾವರಣವೇ ಕಲುಷಿತಗೊಳ್ಳುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ
ಗಿರಿಜನರಿಗೆ ನೀಡಿದ ಮಾನವೀಯ ನೆರವು ನುಂಗಿದ ದಾನವರುಮಡಿಕೇರಿ, ಸೆ. 15: ಕೊಡಗು ಜಿಲ್ಲೆಯ ಅರಣ್ಯದಂಚಿನ ಹಾಡಿಗಳು ಸೇರಿದಂತೆ ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿಯಲ್ಲಿ ಪುನರ್ವಸತಿ ಕಂಡುಕೊಂಡಿರುವ ಗಿರಿಜನ ಕುಟುಂಬಗಳಿಗೆ ಪ್ರಸಕ್ತ ಮಳೆಗಾಲದಲ್ಲಿ ಕೇಂದ್ರ ಮತ್ತು ರಾಜ್ಯ
ಜೀವ ರಕ್ಷಕ ಪ್ರಶಸ್ತಿಮಡಿಕೇರಿ, ಸೆ. 15: ಸ್ವಾತಂತ್ರ್ಯೋತ್ಸವ ಅಂಗವಾಗಿ ಅಪಾಯದಲ್ಲಿದ್ದವರ ಪ್ರಾಣರಕ್ಷಣೆ ಮಾಡಿದ ಸಾಹಸಿಗರಿಗೆ ನೀಡಲಾಗುವ ಜೀವ ರಕ್ಷಕ ಪ್ರಶಸ್ತಿಯನ್ನು ಪಾಂಡನ ಶೈಲಜ ಮೊಣ್ಣಪ್ಪ ಪಡೆದುಕೊಂಡಿದ್ದಾರೆ. ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ
ಶನಿವಾರಸಂತೆ ಸಹಕಾರ ಸಂಘಕ್ಕೆ ಲಾಭಶನಿವಾರಸಂತೆ, ಸೆ. 15: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಾಲ ಸಾಲೇತರ ಒಟ್ಟು ವಹಿವಾಟು ರೂ. 108.78 ಕೋಟಿ ವಹಿವಾಟು ನಡೆಸಿದ್ದು, ಪ್ರಸಕ್ತ ಸಾಲಿನಲ್ಲಿ ರೂ.
ಬಲ್ಲಮಾವಟಿ ಮಹಿಳಾ ಗ್ರಾಮಸಭೆನಾಪೋಕ್ಲು, ಸೆ. 15: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶುಕಲ್ಯಾಣ ಯೋಜನಾಧಿಕಾರಿಗಳ ಕಚೇರಿ ಹಾಗೂ ಬಲ್ಲಮಾವಟಿ ಗ್ರಾಮಪಂಚಾಯಿತಿ ಕಾರ್ಯಾಲಯದ ವತಿಯಿಂದ ಮಹಿಳಾ ವಿಶೇಷ ಗ್ರಾಮಸಭೆಯನ್ನು ಬಲ್ಲಮಾವಟಿ