ದಕ್ಷಿಣ ಕೊಡಗಿನಲ್ಲಿ ಹುತ್ತರಿ ಆಚರಣೆ ಗೋಣಿಕೊಪ್ಪ ವರದಿ, ನ. 30: ದಕ್ಷಿಣ ಕೊಡಗಿನ ಗ್ರಾಮದ ದೇವಸ್ಥಾನಗಳಲ್ಲಿ ತಾ. 3 ರಂದು ಗ್ರಾಮಸ್ಥರು ಸಾಮೂಹಿಕ ಕದಿರು ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಗ್ಗೆ ಹಾಗೂ
ಕಾವೇರಿ ತಾಲೂಕಿಗಾಗಿ ಗೌಡ ಸಮಾಜ ಧರಣಿ ಕುಶಾಲನಗರ, ನ. 30 : ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ನಡೆಯಿತು. ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿನ ಗುಂಡೂರಾವ್
ಕೈಕೊಡುತ್ತಿರುವ ಕೃಷಿ ಫಸಲು ಕಾಡುಪ್ರಾಣಿಗಳ ಹಾವಳಿಸುಂಟಿಕೊಪ್ಪ, ನ. 30: ಮೂಲಭೂತ ಸೌಕರ್ಯಗಳ ಅನುಷ್ಠಾನದಲ್ಲಿ ಹಿನ್ನಡೆ ಹವಾಮಾನ ವೈಪರೀತ್ಯದಿಂದ ಕೈಕೊಡುತ್ತಿರುವ ಕೃಷಿಫಸಲು ಕಾಡು ಪ್ರಾಣಿಗಳ ಹಾವಳಿಯಿಂದ ಗರ್ವಾಲೆ ವಿಭಾಗದ ಗ್ರಾಮಸ್ಥರ ಬದುಕು ಶೋಚನೀಯವಾಗಿದೆ. ಗರ್ವಾಲೆ ಗ್ರಾಮ
ವಿಶೇಷಚೇತನ ಮಕ್ಕಳಿಗೆ ಪ್ರತ್ಯೇಕ ಶಾಲೆ ತೆರೆಯಲು ಆಗ್ರಹಸೋಮವಾರಪೇಟೆ, ನ. 30: ಜಿಲ್ಲೆಯಲ್ಲಿ ವಿಶೇಷಚೇತನ ಮಕ್ಕಳಿಗೆ ಪ್ರತ್ಯೇಕ ಶಾಲೆಗಳನ್ನು ತೆರೆದು ಸರ್ಕಾರದ ಮೂಲಕವೇ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಜಿಲ್ಲಾ ಅಂಗವಿಕಲರು ಮತ್ತು
ಜ. ತಿಮ್ಮಯ್ಯ ಶಾಲೆಯಲ್ಲಿ ಅಪ್ಪಚ್ಚಕವಿ ನೆನಪುಮಡಿಕೇರಿ, ನ. 30: ನಮ್ಮ ಸಾಧನೆಗೆ ಬಡತನದ ಹಿಂಜರಿಕೆ ಅಡ್ಡಿಯಾಗಬಾರದು ಎಂದು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಕಲ್ಮಾಡಂಡ ಸರಸ್ವತಿ ಅವರು ಅಭಿಪ್ರಾಯಪಟ್ಟರು. ಅಲ್ಲಾರಂಡ ರಂಗಚಾವಡಿ ಹಾಗೂ