ಶಾಲಾ ವಿಭಾಗಗಳ ಅಂತರ್ ಜಿಲ್ಲಾ ಕ್ರೀಡಾಕೂಟಕುಶಾಲನಗರ, ನ. 30: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂದು ಸಿಎಂಐ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಫಾ. ಡಾ.
ಕೃಷಿ ಚಟುವಟಿಕೆಯಿಂದ ಆರೋಗ್ಯ ವೃದ್ಧಿ ಗಣೇಶ್ ತಿಮ್ಮಯ್ಯಗೋಣಿಕೊಪ್ಪಲು, ನ. 30: ನಾವು ಇಂದು ಸೇವಿಸುವ ಆಹಾರ ಪದಾರ್ಥಗಳು ವಿಷಕಾರಿ ಯಾಗಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾಗಿದೆ. ನಾವೇ ಬೆಳೆದ ಭತ್ತ, ಸೊಪ್ಪು ತರಕಾರಿಯನ್ನು ಬಳಸಿದ್ದಲ್ಲಿ
ಮಧ್ಯವರ್ತಿಗಳಿಗೆ ಅವಕಾಶವಿಲ್ಲ : ಬ್ಯಾನರ್ ಅಳವಡಿಕೆಸೋಮವಾರಪೇಟೆ, ನ. 30: ಮಧ್ಯವರ್ತಿಗಳ ದರ್ಬಾರಿನಿಂದಲೇ ತುಂಬಿ ಹೋಗಿದ್ದ ಇಲ್ಲಿನ ತಾಲೂಕು ಕಚೇರಿಯ ಸುಧಾರಣೆಗೆ ತಹಶೀಲ್ದಾರ್ ಮುಂದಾಗಿದ್ದು, ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂಬ ಬ್ಯಾನರ್ ಅಳವಡಿಸಿ ಸಾರ್ವಜನಿಕರಲ್ಲಿ ಜಾಗೃತಿ
ಕುಶಾಲನಗರ ಗೌಡ ಸಮಾಜದಿಂದ ಹುತ್ತರಿ ಆಚರಣೆಕುಶಾಲನಗರ, ನ 30: ಕುಶಾಲನಗರ ಗೌಡ ಸಮಾಜದ ವತಿಯಿಂದ ಹುತ್ತರಿ ಅಂಗವಾಗಿ ತಾ3 ರಂದು ಕದಿರು ತೆಗೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್
ಜಗನ್ಮೋಹನ ನಾಟ್ಯಾಲಯಕ್ಕೆ ಸಮಗ್ರ ಪ್ರಶಸ್ತಿ ಮಡಿಕೇರಿ, ನ. 30: ಕೊಡಗು ಜಿಲ್ಲಾಮಟ್ಟದ ಯುವ ಜನೋತ್ಸವ ಸ್ಪರ್ಧೆಯಲ್ಲಿ ವೀರಾಜಪೇಟೆಯ ವಿದ್ವಾನ್ ಕೆ.ಓ. ರಾಜೇಶ್ ಆಚಾರ್ಯ ಅವರ ಜಗನ್ಮೋಹನ ನಾಟ್ಯಾಲಯವು ಶಾಸ್ತ್ರೀಯ ನೃತ್ಯ ವಿಭಾಗದ ಎಲ್ಲಾ