ಇಂದು ಬಾಳೆಲೆಯಲ್ಲಿ ‘ಯುವ ಸೌರಭ’*ಗೋಣಿಕೊಪ್ಪಲು, ಜೂ. 22: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ತಾ.23ರಂದು ಮಧ್ಯಾಹ್ನ 1ಗಂಟೆಗೆ ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನಲ್ಲಿ ಯುವ ಸೌರಭ ಕಾರ್ಯಕ್ರಮ ನಡೆಯಲಿದೆ. ನೀತು
ಕೃಷಿ ಸೌಕರ್ಯಗಳ ಉದ್ಘಾಟನೆಮಡಿಕೇರಿ, ಜೂ. 22: ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿ.ವಿ., ಮಡಿಕೇರಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ಕೃಷಿ ಸಂಶೋಧನಾ
ನಿವೇಶನ ಹರಾಜು ಪ್ರಕ್ರಿಯೆ ನಿಯಮ ಬಾಹಿರ : ಕಾನೂನು ಹೋರಾಟದ ಎಚ್ಚರಿಕೆಮಡಿಕೇರಿ, ಜೂ. 22 :ಕುಶಾಲನಗರದ ಗುಂಡೂರಾವ್ ಬಡಾವಣೆಯ ನಿವೇಶನಗಳನ್ನು ಕಾನೂನು ಬಾಹಿರವಾಗಿ ಹರಾಜು ಹಾಕಲಾಗಿದೆ ಎಂದು ಆರೋಪಿಸಿರುವ ಸ್ಥಳೀಯ ವಕೀಲ ಆರ್.ಕೆ. ನಾಗೇಂದ್ರಬಾಬು, ಜಿಲ್ಲಾಧಿಕಾರಿಗಳು ಹರಾಜು ಪ್ರಕ್ರಿಯೆಯನ್ನು
ಹಾಂಗ್ಕಾಂಗ್ಗೆ ವಿಮಾನ ಏರದೆ ಪುರುಷೋತ್ತಮ ಹಿಂತಿರುಗಿದ !ಮಡಿಕೇರಿ, ಜೂ. 21: ಕೊಡಗಿನಿಂದ ವಿದೇಶಕ್ಕೆ ಹೋಗಿ ಅಲ್ಲಿ ಸಿಗಬಹುದಾದ ಹೆಚ್ಚಿನ ಮೊತ್ತದ ಸಂಬಳ ಹಣದಿಂದ ಭವಿಷ್ಯದಲ್ಲಿ ಸುಖಕರ ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ಮಲೇಷಿಯಾದ ಕೌಲಲಾಂಪುರಕ್ಕೆ
ರೈತರ ಸಹಕಾರಿ ಬ್ಯಾಂಕ್ ಸಾಲ ಮನ್ನಾಬೆಂಗಳೂರು, ಜೂ. 21: ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ರೈತರ ಸಾಲ ಮನ್ನಾ ಮಾಡುವದಾಗಿ ಘೋಷಿಸಿದೆ. ಸಹಕಾರಿ ಬ್ಯಾಂಕ್‍ಗಳಲ್ಲಿನ 50 ಸಾವಿರ ರೂ. ವರೆಗಿನ