ಸಮಾಜಮುಖಿಯಲ್ಲದ ಶಿಕ್ಷಣಕ್ಕೆ ಬೆಲೆ ಇಲ್ಲ ಶಾಂತಮಲ್ಲಿಕಾರ್ಜುನ ಸ್ವಾಮೀಜಿಶ್ರೀಮಂಗಲ, ಡಿ. 15: ಶಿಕ್ಷಣ ಸಮಾಜಮುಖಿಯಾಗದಿದ್ದರೆ ಆ ಶಿಕ್ಷಣಕ್ಕೆ ಬೆಲೆ ಇಲ್ಲ. ಪ್ರತಿಯೊಬ್ಬರು ಸಂಪತ್ತು ಗಳಿಕೆಯ ಹಪಹಪಿಕೆಯಲ್ಲಿ ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣ ಪಡೆಯುತ್ತಾರೆ. ಆದರೆ ಸಮಾಜಕ್ಕೆ ಒಳಿತಾಗುವನಿವೇಶನ ನೀಡದಿದ್ದರೆ ಕೊಡಗು ಬಂದ್ : ಎಐಟಿಯುಸಿ ಎಚ್ಚರಿಕೆಮಡಿಕೇರಿ, ಡಿ. 14: ಕೊಡಗು ಜಿಲ್ಲೆಯಲ್ಲಿರುವ ಕಾರ್ಮಿಕರು, ದೀನ ದಲಿತರು, ಕಡು ಬಡವರು ಹಾಗೂ ಹಿಂದುಳಿದ ವರ್ಗದವರಿಗೆ ಸರಕಾರ ನಿವೇಶನ ಹಂಚಿಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿಧರಣೇಶ್ ಜೆಡಿಎಸ್ ಕಾರ್ಯಕರ್ತನಲ್ಲ: ಸ್ಪಷ್ಟನೆಮಡಿಕೇರಿ, ಡಿ. 15: ಐಗೂರು ಮಸೀದಿಯಲ್ಲಿ ಕುರ್‍ಆನ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಧರಣೇಶ್ ಜೆಡಿಎಸ್‍ಗೆ ಸೇರಿದವನಲ್ಲವೆಂದು ಸ್ಪಷ್ಟಪಡಿಸಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷಕಾರು ಸುಟ್ಟ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ತಾ. 19 ರಂದು ಪ್ರತಿಭಟನೆಸೋಮವಾರಪೇಟೆ, ಡಿ. 15: ಆರ್‍ಎಸ್‍ಎಸ್ ತಾಲೂಕು ಕಾರ್ಯವಾಹ ಪದ್ಮನಾಭ ಅವರ ಕಾರನ್ನು ಪೆಟ್ರೋಲ್ ಬಾಂಬ್ ಎಸೆದು ಸುಟ್ಟು ಹಾಕಿರುವ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಳಂಬಕುರಾನ್ ಸುಟ್ಟ ಆರೋಪಿ ಜೆಡಿಎಸ್ ಕಾರ್ಯಕರ್ತ: ಬಿಜೆಪಿ ಸ್ಪಷ್ಟನೆಸೋಮವಾರಪೇಟೆ, ಡಿ. 15: ಐಗೂರು ಗ್ರಾಮದ ಮಸೀದಿಯಲ್ಲಿ ಕುರ್‍ಆನ್ ಸುಟ್ಟ ಪ್ರಕರಣದ ಪ್ರಮುಖ ಆರೋಪಿ ಧರಣೇಶ್ ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿದ್ದರೂ, ಆರ್‍ಎಸ್‍ಎಸ್ ಹಾಗೂ ಬಿಜೆಪಿ ಕಾರ್ಯಕರ್ತ ಎಂದು
ಸಮಾಜಮುಖಿಯಲ್ಲದ ಶಿಕ್ಷಣಕ್ಕೆ ಬೆಲೆ ಇಲ್ಲ ಶಾಂತಮಲ್ಲಿಕಾರ್ಜುನ ಸ್ವಾಮೀಜಿಶ್ರೀಮಂಗಲ, ಡಿ. 15: ಶಿಕ್ಷಣ ಸಮಾಜಮುಖಿಯಾಗದಿದ್ದರೆ ಆ ಶಿಕ್ಷಣಕ್ಕೆ ಬೆಲೆ ಇಲ್ಲ. ಪ್ರತಿಯೊಬ್ಬರು ಸಂಪತ್ತು ಗಳಿಕೆಯ ಹಪಹಪಿಕೆಯಲ್ಲಿ ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣ ಪಡೆಯುತ್ತಾರೆ. ಆದರೆ ಸಮಾಜಕ್ಕೆ ಒಳಿತಾಗುವ
ನಿವೇಶನ ನೀಡದಿದ್ದರೆ ಕೊಡಗು ಬಂದ್ : ಎಐಟಿಯುಸಿ ಎಚ್ಚರಿಕೆಮಡಿಕೇರಿ, ಡಿ. 14: ಕೊಡಗು ಜಿಲ್ಲೆಯಲ್ಲಿರುವ ಕಾರ್ಮಿಕರು, ದೀನ ದಲಿತರು, ಕಡು ಬಡವರು ಹಾಗೂ ಹಿಂದುಳಿದ ವರ್ಗದವರಿಗೆ ಸರಕಾರ ನಿವೇಶನ ಹಂಚಿಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ
ಧರಣೇಶ್ ಜೆಡಿಎಸ್ ಕಾರ್ಯಕರ್ತನಲ್ಲ: ಸ್ಪಷ್ಟನೆಮಡಿಕೇರಿ, ಡಿ. 15: ಐಗೂರು ಮಸೀದಿಯಲ್ಲಿ ಕುರ್‍ಆನ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಧರಣೇಶ್ ಜೆಡಿಎಸ್‍ಗೆ ಸೇರಿದವನಲ್ಲವೆಂದು ಸ್ಪಷ್ಟಪಡಿಸಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ
ಕಾರು ಸುಟ್ಟ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ತಾ. 19 ರಂದು ಪ್ರತಿಭಟನೆಸೋಮವಾರಪೇಟೆ, ಡಿ. 15: ಆರ್‍ಎಸ್‍ಎಸ್ ತಾಲೂಕು ಕಾರ್ಯವಾಹ ಪದ್ಮನಾಭ ಅವರ ಕಾರನ್ನು ಪೆಟ್ರೋಲ್ ಬಾಂಬ್ ಎಸೆದು ಸುಟ್ಟು ಹಾಕಿರುವ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಳಂಬ
ಕುರಾನ್ ಸುಟ್ಟ ಆರೋಪಿ ಜೆಡಿಎಸ್ ಕಾರ್ಯಕರ್ತ: ಬಿಜೆಪಿ ಸ್ಪಷ್ಟನೆಸೋಮವಾರಪೇಟೆ, ಡಿ. 15: ಐಗೂರು ಗ್ರಾಮದ ಮಸೀದಿಯಲ್ಲಿ ಕುರ್‍ಆನ್ ಸುಟ್ಟ ಪ್ರಕರಣದ ಪ್ರಮುಖ ಆರೋಪಿ ಧರಣೇಶ್ ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿದ್ದರೂ, ಆರ್‍ಎಸ್‍ಎಸ್ ಹಾಗೂ ಬಿಜೆಪಿ ಕಾರ್ಯಕರ್ತ ಎಂದು