ಮನವಿಗೆ ಗ್ರಾ.ಪಂ.ನಿಂದ ಸ್ಪಂದನಮೂರ್ನಾಡು, ಡಿ. 27: ಬಲಮುರಿ ರಸ್ತೆಯಲ್ಲಿ ಕೋಡಂಬೂರು ಬಳಿ ಕೊಳಚೆ ನೀರು ಸಂಗ್ರಹಗೊಂಡು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಕುರಿತು ನಿವಾಸಿಗಳು ಸಲ್ಲಿಸಿದ ಮನವಿಗೆ ಕಾಂತೂರು ಮೂರ್ನಾಡು ಗ್ರಾಮ
ನರಿಯಂದಡ ಪ್ರೌಢಶಾಲೆ ವಾರ್ಷಿಕೋತ್ಸವನಾಪೋಕ್ಲು, ಡಿ. 27: ನಮ್ಮ ಪೂರ್ವಿಕರ ದೂರದೃಷ್ಟಿ ಮತ್ತು ಚಿಂತನೆಯಿಂದ ವಿದ್ಯಾಕೇಂದ್ರಗಳು ಜನ್ಮತಳೆದಿದ್ದು ಇದರ ಶ್ರೇಯೋಭಿವೃದ್ಧಿ ಯೊಂದಿಗೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು
ತಾ. 30 31 ಹಾಸನದಲ್ಲಿ ಸಿರಿಧಾನ್ಯಗಳ ಮೇಳ ಮಡಿಕೇರಿ, ಡಿ. 27: ಕರ್ನಾಟಕ ಸರಕಾರದ ಕೃಷಿ ಇಲಾಖೆ ಹಾಗೂ ಪ್ರಾಂತೀಯ ಸಹಕಾರ ಸಾವಯವ ಕೃಷಿ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ತಾ. 30 ಹಾಗೂ 31 ರಂದು
ಸಿದ್ದಾಪುರ ಗ್ರಾ.ಪಂ. ಗ್ರಾಮಸಭೆ ಸಿದ್ದಾಪುರ, ಡಿ. 27: ಸಿದ್ದಾಪುರ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ಮಣಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು
ಸಿದ್ಧಲಿಂಗಪುರ ನಂಜರಾಯಪಟ್ಟಣ ತಂಡಕ್ಕೆ ಪ್ರಶಸ್ತಿಸೋಮವಾರಪೇಟೆ, ಡಿ. 27: ತಾಲೂಕು ಯುವ ಒಕ್ಕೂಟದ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸ ಲಾಗಿದ್ದ ತಾಲೂಕು ಮಟ್ಟದ ಕ್ರೀಡೋತ್ಸವದಲ್ಲಿ ಸಿದ್ಧಲಿಂಗಪುರ ಹಾಗೂ ನಂಜರಾಯಪಟ್ಟಣದ ತಂಡಗಳು