ಚಿತ್ರಕಲೆಯಲ್ಲಿ ಹವ್ಯಾಸ್ ಪ್ರಥಮಮಡಿಕೇರಿ, ಅ. 17: ಇತ್ತೀಚೆಗೆ ಮಡಿಕೇರಿ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಗಾಳಿಬೀಡು ನವೋದಯ ವಿದ್ಯಾಲಯದ ಆರನೇ ತರಗತಿ ವಿದ್ಯಾರ್ಥಿ ಕೆ.ಕೆ. ಹವ್ಯಾಸ್ ಪ್ರಥಮ ಸ್ಥಾನದೊಂದಿಗೆ
ಮೂಲಭೂತ ಸೌಲಭ್ಯಕ್ಕಾಗಿ ದಸಂಸ ಒತ್ತಾಯಮಡಿಕೇರಿ, ಅ.17 : ಹೆಬ್ಬಾಲೆ ಗ್ರಾಮದ ಸರ್ವೆ ಸಂಖ್ಯೆ 8/1 ಮತ್ತು 8/2ರಲ್ಲಿ ಯರವ ಹಾಗೂ ಕುರುಬ ಜನಾಂಗದ 150 ಕುಟುಂಬಗಳು ವಾಸವಿದ್ದು, ಮೂಲಭೂತ ಸೌಲಭ್ಯಗಳ ಕೊರತೆಯಿಂದ
ಬಾಂಗ್ಲಾ ವಲಸಿಗರ ವಿರುದ್ಧ ಕ್ರಮಕ್ಕೆ ಕಡಗದಾಳು ಗ್ರಾ.ಪಂ. ನಿರ್ಧಾರಮಡಿಕೇರಿ, ಅ.17 : ಕಾರ್ಮಿಕರ ಸೋಗಿನಲ್ಲಿ ಕೊಡಗು ಜಿಲ್ಲೆಯನ್ನು ಪ್ರವೇಶಿಸಿರುವ ಬಾಂಗ್ಲಾ ವಲಸಿಗರ ಬಗ್ಗೆ ತೋಟದ ಮಾಲೀಕರು ಎಚ್ಚತ್ತುಕೊಳ್ಳಬೇಕೆಂದು ಕರೆ ನೀಡಿರುವ ಕಡಗದಾಳು ಗ್ರಾ.ಪಂ ಉಪಾಧ್ಯಕ್ಷರಾದ ಮಾದೇಟಿರ
ಕೊಡಗಿನ ಯುವಕನ ‘ಇನ್ ಸರ್ಚ್ ಆಫ್ ಬಾಪು’ ಚಿತ್ರ ಸೋಮವಾರಪೇಟೆ,ಅ.16: ಕಳೆದ ಹತ್ತು ವರ್ಷಗಳ ಹಿಂದೆ ಜೀವನ ನಿರ್ವಹಣೆಗಾಗಿ ಬೆಂಗಳೂರಿಗೆ ತೆರಳಿ ತರಕಾರಿ ವ್ಯಾಪಾರ, ಖಾಸಗಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ನಿರ್ವಹಿಸಿದ ತಾಲೂಕಿನ ಯುವಕನೋರ್ವ ಇಂದು ಇನ್‍ಸರ್ಚ್
ದಂತ ಚಿಕಿತ್ಸಾ ಶಿಬಿರವೀರಾಜಪೇಟೆ, ಅ.17: ಚನ್ನಯ್ಯನಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಇತ್ತೀಚೆಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರಿ ಗಾಗಿ ಉಚಿತ ದಂತ