ಬಿಜೆಪಿ ಪ್ರತಿಭಟನೆಕುಶಾಲನಗರ, ಮಾ. 23: ಹಲವು ಬೇಡಿಕೆಗಳನ್ನು ಮುಂದಿಟ್ಟು ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿರುವ ರಾಜ್ಯ ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳನ್ನು ಸರ್ಕಾರ ಸರಕಾರ ತಕ್ಷಣ ಈಡೇರಿಸಬೇಕಿದೆ ಎಂದು ಆಗ್ರಹಿಸಿ ಕುಶಾಲನಗರ
ಡಿ.ಸಿ.ಸಿ. ಬ್ಯಾಂಕ್ ನಿವೃತ್ತ ನೌಕರರ ಸಂಘ ಅಸ್ತಿತ್ವಕ್ಕೆಮಡಿಕೇರಿ, ಮಾ. 23: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ. ಸಂಘದ ಅಧ್ಯಕ್ಷರಾಗಿ ಬಲ್ಯಂಡ ಕೆ. ಪೊನ್ನಪ್ಪ,
ರಿಯಾಸ್ ಹತ್ಯೆ : ಕೋಮು ಗಲಭೆ ಸೃಷ್ಟಿಸುವ ಷಡ್ಯಂತ್ರ ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎ. ಸಯಿದ್ ಆರೋಪಮಡಿಕೇರಿ, ಮಾ. 23: ಕಾಸರಗೋಡುವಿನಲ್ಲಿ ರಿಯಾಸ್ ಮುಸ್ಲಿಯಾರ್ ಹತ್ಯೆ ಕೇವಲ ಒಂದು ವ್ಯಕ್ತಿಯ ಮೇಲೆ ನಡೆದ ದಾಳಿಯಲ್ಲ. ಇದು ಒಂದು ಧರ್ಮದ ಮೇಲೆ ನಡೆಸಿದ ದಾಳಿಯಾಗಿದೆ ಎಂದು
ವಿದ್ಯುತ್ ಸ್ಪರ್ಶ: ವ್ಯಕ್ತಿ ಸಾವುಸುಂಟಿಕೊಪ್ಪ, ಮಾ. 23: ಕರಿಮೆಣಸು ಕುಯ್ಯತ್ತಿದ್ದಾಗ ಆಕಸ್ಮಿಕವಾಗಿ ಅಲೂಮಿನಿಯಂ ಏಣಿ ಜಾರಿ ವಿದ್ಯುತ್ ತಂತಿಗೆ ಸ್ಪರ್ಶಿಸಿದ ಪರಿಣಾಮ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಕೆದಕಲ್ ಸಮೀಪದ ಹಾಲೇರಿಯ
ಮಹಿಳೆಯ ನಂಬರ್ ಕೇಳಿದಾತನಿಗೆ ಧರ್ಮದೇಟು..!ಮಡಿಕೇರಿ, ಮಾ. 23: ವ್ಯಾಪಾರದ ಸೋಗಿನಲ್ಲಿ ಮನೆ ಮನೆಗೆ ತೆರಳುತ್ತಾ ಒಂಟಿ ಮಹಿಳೆಯಿದ್ದ ಮನೆಗೆ ತೆರಳಿ ಆಕೆಯ ದೂರವಾಣಿ ಸಂಖ್ಯೆ ಕೇಳಿ ಅಸಭ್ಯವಾಗಿ ವರ್ತಿಸಿದ ಯುವಕ ನೋರ್ವರಿಗೆ