ಬಂಧನಕ್ಕೆ ನಿರ್ಲಕ್ಷ್ಯದ ಆರೋಪಸೋಮವಾರ ಪೇಟೆ, ಡಿ. 5: ಶನಿವಾರಸಂತೆಯ ಕೆಆರ್‍ಸಿ ಸರ್ಕಲ್‍ನ ಸಮೀಪ ದಲಿತ ವ್ಯಕ್ತಿಗೆ ಜಾತಿನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ ಆರೋಪಿಗಳನ್ನು ಬಂಧಿಸುವಲ್ಲಿ ಶನಿವಾರಸಂತೆ ಪೊಲೀಸರು ನಿರ್ಲಕ್ಷ್ಯ
ವಿಶೇಷ ಚೇತನ ಮಕ್ಕಳ ದಿನಾಚರಣೆ* ವೀರಾಜಪೇಟೆ, ಡಿ. 5: ವಿಶೇಷ ಚೇತನ ಮಕ್ಕಳಿಗೆ ಉತ್ತಮ ಸ್ಥಾನ ನೀಡುವದರೊಂದಿಗೆ ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡಿ ಎಲ್ಲರಂತೆ ಅವರನ್ನು ಮುಖ್ಯ ವಾಹಿನಿಗೆ ತರಲು ಅವಕಾಶ
ಅಂಬೇಡ್ಕರ್ ಭವನದ ಕಾಮಗಾರಿ ಪರಿಶೀಲನೆ*ವೀರಾಜಪೇಟೆ, ಡಿ. 5: ಇಲ್ಲಿನ ದಲಿತರ ಬಹು ದಿನಗಳ ಬೇಡಿಕೆಯಾದ ಅಂಬೇಡ್ಕರ್ ಭವನಕ್ಕೆ ಸೂಕ್ತ ಸಮಯದಲ್ಲಿ ಹಣ ಬಿಡುಗಡೆ ಆಗದೆ ಕಾಮಗಾರಿ ವಿಳಂಬವಾಗಿತ್ತು. ಇದೀಗ ಹಣ ಬಿಡುಗಡೆಗೊಳಿಸಿ
ತೊರೆನೂರು ಗ್ರಾ.ಪಂ. ಮಾಸಿಕ ಸಭೆಕೂಡಿಗೆ, ಡಿ. 5: ತೊರೆನೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ದೇವರಾಜು ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಯಿತು.ತೊರೆನೂರಿನಲ್ಲಿ ಇರುವ ಪಶು ಚಿಕಿತ್ಸಾ ಕೇಂದ್ರದಲ್ಲಿ ಸಿಬ್ಬಂದಿಗಳಿಲ್ಲದೆ,
ಸಂಘಟನೆಗಳು ಅಭಿವೃದ್ಧಿಗೆ ಶ್ರಮಿಸುವಂತಾಗಬೇಕು: ಸುನೀತಸಿದ್ದಾಪುರ, ಡಿ. 5: ಸಂಘಟನೆಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ಮಂಜುನಾಥ್ ಕಿವಿಮಾತು ಹೇಳಿದರು.ನೆಲ್ಲಿಹುದಿಕೇರಿ ಡೋಮಿನೋಸ್ ಕ್ರೀಡಾ