ಬೋರ್ವೆಲ್ ಕೊರೆಸಿಯೂ ತೀರದ ದಾಹ...!ಕೂಡಿಗೆ, ಅ. 28: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪವಿರುವ ಗಂಧದ ಹಾಡಿಯ (ಗಿರಿಜನ ಹಾಡಿ) ಕುಟುಂಬದವರಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಯಡಿಯಲ್ಲಿ ಸಮಾಜವಿದ್ಯಾ ಮಂದಿರದ ಆವರಣದಲ್ಲಿ ನಿರಾಶ್ರಿತರುಸುಂಟಿಕೊಪ್ಪ, ಅ. 28: ವಿದ್ಯಾ ಮಂದಿರವನ್ನು ದೇಗುಲಕ್ಕೆ ಹೋಲಿಸುತ್ತಾರೆ. ಶಾಲಾ-ಕಾಲೇಜುಗಳಲ್ಲಿ ಪ್ರಶಾಂತತೆ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತದೆ. ಆದರೆ ಹಾಡ ಹಗಲಿನಲ್ಲೇ ವಿದ್ಯಾಮಂದಿರದ ಮುಂದೆ ನಿರಾಶ್ರಿತರು ಬೀಡುಬಿಟ್ಟು ವಾತಾವರಣಟಿಪ್ಪು ಜಯಂತಿಗೆ ಅಮ್ಮತ್ತಿ ಕೊಡವ ಸಮಾಜ ವಿರೋಧಮಡಿಕೇರಿ, ಅ. 28: ಕೊಡಗಿನ ಬಹುಸಂಖ್ಯಾತರನ್ನು ನಿರ್ಧಯವಾಗಿ ಹತ್ಯೆಗೈದ ಹಾಗೂ ಸಹಸ್ರಾರು ಜನರನ್ನು ಮತಾಂತರ ಮಾಡಿದ ಟಿಪ್ಪು ಸುಲ್ತಾನ್ ಜಯಂತಿಯನ್ನು ಜಿಲ್ಲೆಯಲ್ಲಿ ಆಚರಿಸುವದಕ್ಕೆ ಅಮ್ಮತ್ತಿ ಕೊಡವ ಸಮಾಜಆಕಸ್ಮಿಕ ಬೆಂಕಿ : ಕರಕಲಾದ ವಸ್ತುಗಳುಮೂರ್ನಾಡು, ಅ. 28: ಹೊದ್ದೂರು ಗ್ರಾಮದ ಪಾಲೇಮಾಡು ಪೈಸಾರಿಯಲ್ಲಿರುವ ಗುಡಿಸಲು ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಗೃಹೋಪಯೋಗಿ ವಸ್ತುಗಳು ಸುಟ್ಟು ಹೋದ ಘಟನೆ ನಡೆದಿದೆ. ಪಾಲೇಮಾಡು ಪೈಸಾರಿ ನಿವಾಸಿಆಸ್ತಿ ವಿವಾದ : ಒಂದೇ ಕುಟುಂಬದ ಐವರಿಗೆ ಗಾಯ*ಗೋಣಿಕೊಪ್ಪಲು, ಅ. 28: ಆಸ್ತಿ ವಿವಾದಕ್ಕಾಗಿ ಅಣ್ಣತಮ್ಮಂದಿರೇ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿರುವ ಘಟನೆ ಪೊನ್ನಂಪೇಟೆ ಸಮೀಪದ ಹುದೂರು ಗ್ರಾಮದಲ್ಲಿ ಸಂಭವಿಸಿದೆ. ತೀವ್ರ ಗಾಯ ಗೊಂಡಿರುವ ಐವರಾದ ಉಮ್ಮರ್,
ಬೋರ್ವೆಲ್ ಕೊರೆಸಿಯೂ ತೀರದ ದಾಹ...!ಕೂಡಿಗೆ, ಅ. 28: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪವಿರುವ ಗಂಧದ ಹಾಡಿಯ (ಗಿರಿಜನ ಹಾಡಿ) ಕುಟುಂಬದವರಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಯಡಿಯಲ್ಲಿ ಸಮಾಜ
ವಿದ್ಯಾ ಮಂದಿರದ ಆವರಣದಲ್ಲಿ ನಿರಾಶ್ರಿತರುಸುಂಟಿಕೊಪ್ಪ, ಅ. 28: ವಿದ್ಯಾ ಮಂದಿರವನ್ನು ದೇಗುಲಕ್ಕೆ ಹೋಲಿಸುತ್ತಾರೆ. ಶಾಲಾ-ಕಾಲೇಜುಗಳಲ್ಲಿ ಪ್ರಶಾಂತತೆ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತದೆ. ಆದರೆ ಹಾಡ ಹಗಲಿನಲ್ಲೇ ವಿದ್ಯಾಮಂದಿರದ ಮುಂದೆ ನಿರಾಶ್ರಿತರು ಬೀಡುಬಿಟ್ಟು ವಾತಾವರಣ
ಟಿಪ್ಪು ಜಯಂತಿಗೆ ಅಮ್ಮತ್ತಿ ಕೊಡವ ಸಮಾಜ ವಿರೋಧಮಡಿಕೇರಿ, ಅ. 28: ಕೊಡಗಿನ ಬಹುಸಂಖ್ಯಾತರನ್ನು ನಿರ್ಧಯವಾಗಿ ಹತ್ಯೆಗೈದ ಹಾಗೂ ಸಹಸ್ರಾರು ಜನರನ್ನು ಮತಾಂತರ ಮಾಡಿದ ಟಿಪ್ಪು ಸುಲ್ತಾನ್ ಜಯಂತಿಯನ್ನು ಜಿಲ್ಲೆಯಲ್ಲಿ ಆಚರಿಸುವದಕ್ಕೆ ಅಮ್ಮತ್ತಿ ಕೊಡವ ಸಮಾಜ
ಆಕಸ್ಮಿಕ ಬೆಂಕಿ : ಕರಕಲಾದ ವಸ್ತುಗಳುಮೂರ್ನಾಡು, ಅ. 28: ಹೊದ್ದೂರು ಗ್ರಾಮದ ಪಾಲೇಮಾಡು ಪೈಸಾರಿಯಲ್ಲಿರುವ ಗುಡಿಸಲು ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಗೃಹೋಪಯೋಗಿ ವಸ್ತುಗಳು ಸುಟ್ಟು ಹೋದ ಘಟನೆ ನಡೆದಿದೆ. ಪಾಲೇಮಾಡು ಪೈಸಾರಿ ನಿವಾಸಿ
ಆಸ್ತಿ ವಿವಾದ : ಒಂದೇ ಕುಟುಂಬದ ಐವರಿಗೆ ಗಾಯ*ಗೋಣಿಕೊಪ್ಪಲು, ಅ. 28: ಆಸ್ತಿ ವಿವಾದಕ್ಕಾಗಿ ಅಣ್ಣತಮ್ಮಂದಿರೇ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿರುವ ಘಟನೆ ಪೊನ್ನಂಪೇಟೆ ಸಮೀಪದ ಹುದೂರು ಗ್ರಾಮದಲ್ಲಿ ಸಂಭವಿಸಿದೆ. ತೀವ್ರ ಗಾಯ ಗೊಂಡಿರುವ ಐವರಾದ ಉಮ್ಮರ್,