ಪೊನ್ನಂಪೇಟೆ ತಾಲೂಕು ಹೋರಾಟ : ವಿವಿಧ ಸಂಘ ಸಂಸ್ಥೆಗಳು ಬೆಂಬಲಶ್ರೀಮಂಗಲ, ಡಿ. 11: ಪೊನ್ನಂಪೇಟೆ ತಾಲೂಕು ಪುನರ್‍ರಚನೆಗೆ ಆಗ್ರಹಿಸಿ, 41ನೇ ದಿನದ ಧರಣಿ ಸತ್ಯಾಗ್ರಹಕ್ಕೆ ಕೋಣನಕಟ್ಟೆಯ ಸಾಧನಾ ಲೇಡೀಸ್ ಅಸೋಸಿಯೇಷನ್, ಟಿ.ಶೆಟ್ಟಿಗೇರಿ ಗ್ರಾ.ಪಂ., ಮತ್ತು ಟಿ.ಶೆಟ್ಟಿಗೇರಿ ಗ್ರಾಮಸ್ಥರು
ಸಿದ್ದಾಪುರ ಪ್ರೌಢಶಾಲೆಗೆ ಸುವರ್ಣ ಮಹೋತ್ಸವ ಸಿದ್ದಾಪುರ, ಡಿ. 11: ಇಲ್ಲಿನ ಸಿದ್ದಾಪುರ ಪ್ರೌಢಶಾಲೆ ಆರಂಭವಾಗಿ 50 ವರ್ಷಗಳು ಕಳೆದಿದ್ದು, ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಶಾಲೆ ಸಜ್ಜಾಗಿದೆ. 1967ರಲ್ಲಿ ಆರಂಭವಾÀದ ಸಿದ್ದಾಪುರ ಪ್ರೌಢಶಾಲೆಯು ಸಿದ್ದಾಪುರ ಸುತ್ತಮುತ್ತಲಿನ
ಕಿರಗಂದೂರು ಗ್ರಾ.ಪಂ.ನಲ್ಲಿ ಕಳಪೆ ಕಾಮಗಾರಿ ಆರೋಪ: ಪ್ರತಿಭಟನೆ ಎಚ್ಚರಿಕೆಸೋಮವಾರಪೇಟೆ, ಡಿ.11: ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿಯ ರಾಜೀವ್‍ಗಾಂಧಿ ಸೇವಾಕೇಂದ್ರದ ಕಾಮಗಾರಿ ಕಳಪೆಯಾಗಿದ್ದು, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಈವರೆಗೆ ಯಾವದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿರುವ ಮಾನವ ಹಕ್ಕುಗಳು
ಕುಶಾಲನಗರ ತಲುಪಿದ ಸೈಕಲ್ ಯಾತ್ರೆಕುಶಾಲನಗರ, ಡಿ. 11: ಬೆಂಗಳೂರಿನಿಂದ ಹೊರಟ ಸೈಕಲ್ ರ್ಯಾಲಿ ತಂಡ ಸೋಮವಾರ ಸಂಜೆ ಕುಶಾಲನಗರ ತಲುಪಿದೆ. ಸೈಕಲ್ ಸವಾರಿಯನ್ನು ಜನಪ್ರಿಯಗೊಳಿಸಲು ರೈಡ್ ಎ ಸೈಕಲ್ ಪ್ರತಿಷ್ಠಾನ ಕೈಗೊಂಡಿರುವ
ಕಾಡಾನೆ ಧಾಳಿ ಬೆಳೆ ನಾಶಕೂಡಿಗೆ, ಡಿ. 11 : ಹಾರಂಗಿ ಹಿನ್ನೀರು ಹಾಗೂ ಬೆಂಡೆಬೆಟ್ಟ ವ್ಯಾಪ್ತಿಗಳಿಂದ ಕಾಡಾನೆಗಳ ಹಿಂಡು ಕಳೆದೆರಡು ದಿನಗಳಿಂದ ಹುದುಗೂರು, ಮದಲಾಪುರ, ಸೀಗೆಹೊಸೂರು ವ್ಯಾಪ್ತಿಗಳಲ್ಲಿ ಧಾಳಿ ಮಾಡಿ ಹಾರಂಗಿ