ಹೊಳೆಗೆ ಬಿದ್ದು ಯುವಕ ಯುವತಿಯರ ಆತ್ಮಹತ್ಯೆ : ಬೈಕ್ ವಶವೀರಾಜಪೇಟೆ, ಡಿ. 12: ಇಲ್ಲಿಗೆ ಸಮೀಪದ ಕದನೂರು ಗ್ರಾಮದ ಸೇತುವೆ ಪಕ್ಕದ ಹೊಳೆಗೆ ಯುವಕ ಹಾಗೂ ಯುವತಿ ಬಿದ್ದು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು ಮಧ್ಯಾಹ್ನ ಇಬ್ಬರ ಮೃತದೇಹ
ಉಚಿತ ಹೃದಯ ಶಸ್ತ್ರ ಚಿಕಿತ್ಸಾ ಶಿಬಿರವೀರಾಜಪೇಟೆ, ಡಿ. 11: ನಗರದ ಸಾರ್ವಜನಿಕ ಸರ್ಕಾರಿ ಅಸ್ಪತ್ರೆಯ ಅವರಣದಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ನುರಿತ ವೈದ್ಯರಿಂದ ಒಂದು ದಿನದ ಉಚಿತ ಹೃದಯ ಶಸ್ತ್ರ ಚಿಕಿತ್ಸಾ ಶಿಬಿರ
ರಾಜ್ಯ ಸರ್ಕಾರದಿಂದ ಹಿಂದೂ ವಿರೋಧಿ ಧೋರಣೆ: ಶಾಸಕ ಬೋಪಯ್ಯ*ಗೋಣಿಕೊಪ್ಪಲು, ಡಿ. 11 : ರಾಜ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆಯನ್ನು ತೋರುತ್ತಿದೆ. ತಮ್ಮ ಆಚಾರ-ವಿಚಾರ, ಸಂಸ್ಕøತಿಯನ್ನು ಆಚರಿಸಿದರೆ ಅಪರಾಧಿಗಳಂತೆ ತÀಮ್ಮನ್ನು ಬಿಂಬಿಸಲಾಗುತ್ತಿದೆ ಎಂದು ಶಾಸಕ ಕೆ.ಜಿ.
ವೀಕ್ಷಕ ಗ್ಯಾಲರಿ ಕ್ರೀಡಾಂಗಣ ಉದ್ಘಾಟನೆಮೂರ್ನಾಡು, ಡಿ. 11: ಮೂರ್ನಾಡು ವಿದ್ಯಾಸಂಸ್ಥೆಯ ಆಟದ ಮೈದಾನದಲ್ಲಿ ನೂತನವಾಗಿ ನಿರ್ಮಿಸಲಾದ ವೀಕ್ಷಕ ಗ್ಯಾಲರಿ ಮತ್ತು ನೂತನವಾಗಿ ನಾಮಾಂಕಿತಗೊಂಡ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದ ಉದ್ಘಾಟನೆ ಕಾರ್ಯಕ್ರಮ
ವಿವಿಧೆಡೆ ಈದ್ಮಿಲಾದ್ ಆಚರಣೆಸೋಮವಾರಪೇಟೆ,ಡಿ.11: ಇಲ್ಲಿನ ಹನಫಿ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ಸಮುದಾಯದ ಮಕ್ಕಳಿಗೆ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳು ನಡೆದವು. ಧರ್ಮಗುರುಗಳು ಹಾಗೂ ಮಕ್ಕಳಿಂದ