ಹೊಸ ಪೈಪ್ ಲೈನ್ ಅಳವಡಿಸಲು ಒತ್ತಾಯ*ಸಿದ್ದಾಪುರ, ಡಿ.14: ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ವಾಲ್ನೂರು ವಾರ್ಡಿನ ಸಭೆಯು ಗ್ರಾ.ಪಂ ಸಭಾಂಗಣದಲ್ಲಿ ಸದಸ್ಯೆ ಹೆಚ್.ಎಂ ಕಮಲಮ್ಮ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಗ್ರಾ.ಪಂ ಮಾಜಿ ಸದಸ್ಯ
ಮಡಿಕೇರಿ ಅಮ್ಮತ್ತಿಯಲ್ಲಿ ಪುತ್ತರಿ ಊರೊರ್ಮೆಮಡಿಕೇರಿ, ಡಿ. 14: ಮಡಿಕೇರಿ ಹಾಗೂ ಅಮ್ಮತ್ತಿ ಕೊಡವ ಸಮಾಜದ ವತಿಯಿಂದ ಆಯಾ ಸಮಾಜದ ಪುತ್ತರಿ ಊರೊರ್ಮೆ ಕಾರ್ಯಕ್ರಮ ತಾ. 17ರಂದು ಮಡಿಕೇರಿ ಹಾಗೂ ಅಮ್ಮತ್ತಿಯಲ್ಲಿ ನಡೆಯಲಿದೆ.ಮಡಿಕೇರಿ
ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಪಟುಗಳಿಗೆ ಸೌಲಭ್ಯ ಅಗತ್ಯವೀರಾಜಪೇಟೆ, ಡಿ. 14 : ಕೇಂದ್ರ ಹಾಗೂ ರಾಜ್ಯ ಸರಕಾರ ನಗರಗಳಲ್ಲಿ ಕ್ರೀಡಾಪಟುಗಳಿಗೆ ಮೂಲ ಸೌಲಭ್ಯ ಕಲ್ಪಿಸಿರುವಂತೆ ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳಿಗೂ ಸೌಲಭ್ಯಗಳನ್ನು ಕಲ್ಪಿಸಿದರೆ ಎಲೆ ಮರೆಯ
ವಸತಿ ಹಂಚಿಕೆಯಲ್ಲಿ ನಿಯಮ ಉಲ್ಲಂಘನೆ: ಮಾದಾಪುರ ಗ್ರಾ.ಪಂ. ಆರೋಪಮಡಿಕೇರಿ, ಡಿ. 14: ಮಾದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ಸ್ವಂತ ಮನೆ ಹೊಂದಿರುವವರಿಗೆ ಮತ್ತೆ ಮನೆಯನ್ನು ಮಂಜೂರು ಮಾಡಲು ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು
ಕಾಂಗ್ರೆಸ್ ಕಾರ್ಯಕ್ರಮ ಯಶಸ್ಸು : ಶಿವುಮಾದಪ್ಪಸಿದ್ದಾಪುರ, ಡಿ. 14: ವಾಲ್ನೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇ&divlusmn; ನಡೆಯಿತು. ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವುಮಾದಪ್ಪ ರಾಜ್ಯದ