ಮತದಾರರ ಪಟ್ಟಿಯ ಪರಿಷ್ಕರಣೆ ಸಭೆಮಡಿಕೇರಿ, ಡಿ. 15: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2018ರ ಮತದಾರರ ಪಟ್ಟಿಯ ಪರಿಷ್ಕರಣೆ ಸಂಬಂಧ ಇತ್ತೀಚೆಗೆ ಸಭೆ ನಡೆಯಿತು. 2018
‘ದ್ವೇಷ ಅಶಾಂತಿಗೆ ಕಾರಣ’ಸೋಮವಾರಪೇಟೆ, ಡಿ. 15: ದ್ವೇಷ, ಅಸೂಯೆಗಳಿಂದಾಗಿ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ ಎಂದು ಇಲ್ಲಿನ ಜೆಎಂಎಫ್‍ಸಿ ಕಿರಿಯ ಸಿವಿಲ್ ನ್ಯಾಯಾಧೀಶ ಶ್ಯಾಂಪ್ರಕಾಶ್ ವಿಷಾದ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆ ಆಶ್ರಯದಲ್ಲಿ ಪಟ್ಟಣದ
ಮಣ್ಣಿನ ನಾಯಿ ಹರಕೆ: ಬಯಕೆ ಈಡೇರಿಕೆನಾಪೆÇೀಕ್ಲು, ಡಿ. 15: ಸಮೀಪದ ಬೇತು ಗ್ರಾಮದಲ್ಲಿರುವ ಕೊಡಗಿನ ಪುರಾಣ ಪ್ರಸಿದ್ಧ ಮಕ್ಕಿ ಶ್ರೀ ಶಾಸ್ತ್ತಾವು ಸನ್ನಿಧಿಯಲ್ಲಿ ಮಣ್ಣಿನ ನಾಯಿಯ ಹರಕೆ ಒಪ್ಪಿಸುವ ಸಂಭ್ರಮದ ಹಬ್ಬ ತಾ.
ಕೊಡವ ಜನಾಂಗದ ಪ್ರಾತಿನಿಧ್ಯಕ್ಕೆ ಬೆಂಬಲಶ್ರೀಮಂಗಲ, ಡಿ. 14: ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ಶಾಸಕ ಅಭ್ಯರ್ಥಿಯಾಗಿ ಎಲ್ಲಾ ರಾಜಕೀಯ ಪಕ್ಷಗಳಿಂದ ಕೊಡವ ಜನಾಂಗಕ್ಕೆ ಪ್ರಾತಿನಿಧ್ಯ ಕೊಡಬೇಕೆಂಬ ಪೊನ್ನಂಪೇಟೆ ಕೊಡವ ಸಮಾಜದ ನಿಲುವಿಗೆ ಅಖಿಲ
ಗೃಹ ರಕ್ಷಕರನ್ನು ಗೌರವಿಸಲು ಕರೆಮಡಿಕೇರಿ, ಡಿ. 14 : ಗೃಹರಕ್ಷಕರಿಗೂ ಶಿಸ್ತು, ಸಮಯ ಪ್ರಜ್ಞೆ ಬಹಳ ಮುಖ್ಯ. ಸ್ವಾರ್ಥ ಮನೋಭಾವನೆ ಇಲ್ಲದೆ ಕೆಲಸ ಮಾಡುವ ಗೃಹ ರಕ್ಷಕರನ್ನು ಜನರು ಗೌರವಿಸಬೇಕು ಎಂದು