ಇಂದು ವೇತನ ಪಾವತಿಯಾಗದಿದ್ದಲ್ಲಿ ಉಪವಾಸ ಸತ್ಯಾಗ್ರಹ : ದಿನಗೂಲಿ ನೌಕರರ ಎಚ್ಚರಿಕೆ ಮಡಿಕೇರಿ, ಡಿ.17 : ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರಿಗೆ ಗುತ್ತಿಗೆದಾರ ಸಂಸ್ಥೆಯಿಂದ ನಿಯಮನುಸಾರ ವೇತನ ಪಾವತಿಯಾ ಗುತ್ತಿಲ್ಲವೆಂದು ಆರೋಪಿಸಿರುವ ನಗರದ ಜಿಲ್ಲಾ
ಭಗವಂತನ ಆರಾಧನೆಯಿಂದ ಚೈತನ್ಯ ಪೂರ್ಣ ಪ್ರೇರಣೆಕುಶಾಲನಗರ, ಡಿ 17: ಪ್ರತಿಯೊಬ್ಬರೂ ಭಗವಂತನ ಆರಾಧನೆ ಮಾಡುವ ಮೂಲಕ ಚೈತನ್ಯಪೂರ್ಣ ಪ್ರೇರಣೆ ಪಡೆಯಬಹುದು ಎಂದು ಶಕ್ತಿ ದಿನಪತ್ರಿಕೆ ಸಹಾಯಕ ಸಂಪಾದಕ ಚಿ.ನಾ.ಸೋಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ತೊರೆನೂರು ಸರಕಾರಿ
ಸ್ವಾತಂತ್ರ್ಯ ದೊರೆತರೂ ಜನತೆ ನೈಜ ಸ್ವಾತಂತ್ರ್ಯ ಅನುಭವಿಸುತ್ತಿಲ್ಲಮಡಿಕೇರಿ, ಡಿ.17: ದೇಶ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದಿದ್ದರೂ ರಾಷ್ಟ್ರದ ನಿವಾಸಿಗಳು ನೈಜ ಸ್ವಾತಂತ್ರ್ಯವಾಗಲಿ, ಸಮಾನತೆಯಾಗಲೀ ಅನುಭವಿಸುತ್ತಿಲ್ಲ. ರಾಷ್ಟ್ರವಾಸಿಗಳೆಲ್ಲರೂ ತಾವೆಲ್ಲ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು.
ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು ಸೋಮವಾರಪೇಟೆ,ಡಿ.17: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಸಮೀಪದ ಯಡವಾರೆ ಗ್ರಾಮದಲ್ಲಿ ನಡೆದಿದೆ. ಯಡವಾರೆ ಗ್ರಾಮ ನಿವಾಸಿ ಅಭಿಪ್ರಸಾದ್ ಎಂಬವರೇ ಮೃತರಾದವರಾಗಿದ್ದು, ಕಳೆದ
ಕಾಫಿ ಕಳವು: ದೂರು ದಾಖಲು ಸೋಮವಾರಪೇಟೆ,ಡಿ.17: ಕಾಫಿ ತೋಟದಿಂದ ಸುಮಾರು 80 ಸಾವಿರ ಮೌಲ್ಯದ ಕಾಫಿಯನ್ನು ಕಳವು ಮಾಡಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಮೀಪದ ದೊಡ್ಡಹಣಕೋಡು ಗ್ರಾಮ ನಿವಾಸಿ ಹೆಚ್.ಕೆ.