ತ್ರಿವೇಣಿ ಸಂಗಮದ ಬಳಿ ಅಡುಗೆ : ಆಕ್ಷೇಪನಾಪೆÇೀಕ್ಲು, ಡಿ. 17: ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಪ್ರವಾಸಿಗರು ಅಡುಗೆ ಮಾಡುವದನ್ನು ನಿಷೇಧಿಸಬೇಕೆಂದು ಜಿಲ್ಲಾ ಮಾನವ ಹಕ್ಕು ಆಯೋಗದ ಅಧ್ಯಕ್ಷ ಹಾಗೂ ಮಡಿಕೇರಿ ತಾಲೂಕು ಜಯ
ಮಿನಿಸ್ಟರ್ ಕೋರ್ಟ್ ತಂಡಕ್ಕೆ ರಾಜ್ಯಮಟ್ಟದ ಕಬಡ್ಡಿ ಪ್ರಶಸ್ತಿಸೋಮವಾರಪೇಟೆ, ಡಿ.17: ಇಲ್ಲಿನ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕುಶಾಲನಗರದ ಮಿನಿಸ್ಟರ್ ಕೋರ್ಟ್ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಕುಮಾರಸ್ವಾಮಿ ಅವರಿಂದ ಗ್ರಾಮ ವಾಸ್ತವ್ಯಗೋಣಿಕೊಪ್ಪಲು, ಡಿ. 16: ವೀರಾಜ ಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ಚೀಪೆ ಕೊಲ್ಲಿ ದಲಿತರ ಕಾಲೋನಿಯ ಅಂಬೇಡ್ಕರ್ ಭವನದ ಹೋರಾಂಗಣದಲ್ಲಿ ಜೆಡಿಎಸ್ ಕಾರ್ಮಿಕ ಸಂಘಟನೆ ವತಿಯಿಂದ
ಅಕ್ರಮ ಗಣಿಗಾರಿಕೆ ಆರೋಪ : ಪ್ರತಿಭಟನೆ ಎಚ್ಚರಿಕೆಮಡಿಕೇರಿ, ಡಿ. 16: ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಸಿದ್ದಲಿಂಗಪುರದಲ್ಲಿ ಕೇರಳದ ಕಣ್ಣೂರು ಮೂಲದ ವ್ಯಕ್ತಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಮೀಸಲು ಅರಣ್ಯ ಪ್ರದೇಶ ಒತ್ತುವರಿಯಾಗಿದೆ ಎಂದು ನೂತನ
ಐಗೂರು ಗ್ರಾ.ಪಂ.ನಲ್ಲಿ ಆಹಾರ ಉತ್ಪಾದನಾ ಸಮಿತಿ ಸಭೆಸೋಮವಾರಪೇಟೆ, ಡಿ. 16: ಸಮೀಪದ ಐಗೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಹಾರ ಉತ್ಪಾದನಾ ಸಮಿತಿ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್. ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಾಮ ಪಂಚಾಯಿತಿ