ಕೊಟ್ಟಮುಡಿಯಲ್ಲಿ ಮಸೀದಿ ಉದ್ಘಾಟನೆನಾಪೋಕ್ಲು, ಜ. 1: ಇಲ್ಲಿಗೆ ಸಮೀಪದ ಕೊಟ್ಟಮುಡಿಯಲ್ಲಿ ನವೀಕೃತಗೊಂಡ ಮಸೀದಿಯ ಉದ್ಘಾಟನೆ ಈಚೆಗೆ ನೆರವೇರಿತು. ಮಸೀದಿಯ ಉದ್ಘಾಟನೆಯನ್ನು ಮರ್ಕಜ್ ವಿದ್ಯಾಸಂಸ್ಥೆಯ ನಿರ್ದೇಶಕ ಡಾ. ಹಕೀಂ ಆಝರಿ ನೆರವೇರಿಸಿದರು.ಸಮಾರಂಭದ
ಇಂದು ಬನದ ಹುಣ್ಣಿಮೆ ಮಹೋತ್ಸವ ಶನಿವಾರಸಂತೆ, ಜ. 1: ಸಮೀಪದ ಗೋಪಾಲಪುರ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಮತ್ತು ದೇವಾಂಗ ಸಂಘದ ಆಶ್ರಯದಲ್ಲಿ ತಾ. 2 ರಂದು (ಇಂದು) ಬನದ ಹುಣ್ಣಿಮೆ
‘ಎನ್ಎಸ್ಎಸ್ ಉತ್ತಮ ಬದುಕಿಗೆ ಒಳ್ಳೆಯ ಮಾರ್ಗ’ಮೂರ್ನಾಡು, ಜ. 1 : ಎನ್‍ಎಸ್‍ಎಸ್ ಶಿಬಿರಗಳು ಸರ್ವತೋಮುಖ ಅಭಿವೃದ್ಧಿಗೆ ಅಡಿಪಾಯವಾಗಿದ್ದು, ವಿದ್ಯಾರ್ಥಿಗಳ ಅರ್ಥಪೂರ್ಣ ಬದುಕಿಗೆ ಉತ್ತಮ ಮಾರ್ಗ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಮಕ್ಕಳ ಭಾವನೆಗಳನ್ನು ಗೌರವಿಸುವ ಕೆಲಸವಾಗಬೇಕು ನಾಪೆÇೀಕ್ಲು, ಜ. 1: ಮಕ್ಕಳಿಗೆ ಉತ್ತಮ ನಾಗರಿಕ ಜೀವನವನ್ನು ರೂಪಿಸಬೇಕು ಎಂಬ ದ್ಯೇಯೋದ್ದೇಶ ದೊಂದಿಗೆ ಶಿಕ್ಷಣಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಪೆÇೀಷಕರು ಮಾರ್ಗದರ್ಶನ ನೀಡುವದರೊಂದಿಗೆ ಮಕ್ಕಳ ಭಾವನೆಗಳನ್ನು ಗೌರವಿಸುವ, ವಿಕಸನಗೊಳಿಸುವ
ವ್ಯಾಘ್ರನ ಧಾಳಿಗೆ ಜಾನುವಾರು ಸಾವು: ದೃಢಪಡಿಸಿದ ವೈದ್ಯಾಧಿಕಾರಿಸಿದ್ದಾಪುರ, ಜ. 1: ಕಳೆದ ಒಂದು ವಾರಗಳ ಹಿಂದೆ ವ್ಯಾಘ್ರನ ಧಾಳಿಗೆ ಸಿಲುಕಿ 5 ಜಾನುವಾರುಗಳು ಮೃತಪಟ್ಟಿರುವದನ್ನು ಪಶು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಒಂದು ವಾರಗಳ ಹಿಂದೆ ಸಿದ್ದಾಪುರ