ಐದು ತಲೆಮಾರು ಕಂಡ ಹಿರಿಯ ಜೀವಕ್ಕೆ ಕುಟುಂಬದ ಗೌರವಸೋಮವಾರಪೇಟೆ,ಜ.1: ಇದೊಂದು ವಿಶೇಷ ಕಾರ್ಯಕ್ರಮ, ವಿಶೇಷ ಹುಟ್ಟುಹಬ್ಬ.., ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಮುಮ್ಮಕ್ಕಳಿಂದ ಹುಟ್ಟುಹಬ್ಬದ ಶುಭಾಶಯ ಪಡೆದುಕೊಂಡ ಶತಾಯುಷಿಯ ಸಂಭ್ರಮ. ಐದು ತಲೆಮಾರು ಕಂಡಿರುವ ಹಿರಿಯ ಜೀವಕ್ಕೆ
ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಸೋಮವಾರಪೇಟೆ, ಜ.1: ತಾ. 9ರಂದು ಜಿಲ್ಲೆಯಲ್ಲಿ ನಡೆಯುವ ಸಾಧನಾ ಸಮಾವೇಶ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆ, ಪಕ್ಷದ ವತಿಯಿಂದ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಚರ್ಚಿಸಲು ತಾ.
ಕಾವೇರಿ ತಾಲೂಕಿಗೆ ಉಪವಾಸಕುಶಾಲನಗರ, ಜ. 1: ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಸೋಮವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಸಮಿತಿ ಆಶ್ರಯದಲ್ಲಿ ನಡೆದ
ಕಲುಷಿತ ತಡೆಯಲು ಕ್ರಮ ಎಡಿಸಿ ಸತೀಶ್ ಕುಮಾರ್ ಕುಶಾಲನಗರ, ಜ. 1 : ಪ್ರವಾಸಿಗರಿಂದ ಜಿಲ್ಲೆಯ ಪ್ರವಾಸಿ ಕೇಂದ್ರಗಳು ಹಾಗೂ ಕಾವೇರಿ ನದಿ ಕಲುಷಿತಗೊಳ್ಳುತ್ತಿರುವ ಬಗ್ಗೆ ವರದಿಗಳು ಪ್ರಕಟಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಂಬಂಧಿಸಿದ ಎಲ್ಲಾ ಪಂಚಾಯತ್ ಅಧಿಕಾರಿಗಳಿಗೆ
ಪೊನ್ನಂಪೇಟೆ ತಾಲೂಕು ಹೋರಾಟಗೋಣಿಕೊಪ್ಪಲು, ಜ. 1: ಪೊನ್ನಂಪೇಟೆ ತಾಲೂಕು ಪುನರಚನೆಗೆ ಆಗ್ರಹಿಸಿ 62 ನೇ ದಿನದ ಪ್ರತಿಭಟನೆ ಯಲ್ಲಿ ಭಯೋತ್ಪಾದಕ ಹಾಗೂ ಶತ್ರು ಸೇನೆಯಿಂದ ಹೊಸ ವರ್ಷ ದಿನದಂದೇ ಹುತಾತ್ಮರಾದ