ಶ್ರೀ ಬನಶಂಕರಿ ವಾರ್ಷಿಕ ಹಬ್ಬಕ್ಕೆ ತೆರೆಕುಶಾಲನಗರ, ಡಿ. 3: ಉತ್ತರ ಕೊಡಗಿನ ಹೆಬ್ಬಾಲೆ ಗ್ರಾಮದಲ್ಲಿ ನಡೆದ ಗ್ರಾಮದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವಕ್ಕೆ ವರ್ಣರಂಜಿತ ತೆರೆ ಬಿದ್ದಿತು. ಸರ್ಕಾರಿಸೋಮವಾರಪೇಟೆಯ 4,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಗೆ ಹಾನಿಸೋಮವಾರಪೇಟೆ, ಡಿ. 3: ಭತ್ತದ ಕಣಜ ಎಂದೇ ಪ್ರಖ್ಯಾತಿಯಾಗಿರುವ ಸೋಮವಾರ ಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷ ಬರ ಭೀಕರತೆಯ ದೃಶ್ಯ ಗೋಚರವಾಗುತ್ತಿದ್ದು, ಸಣ್ಣಪುಟ್ಟ ನದಿತೊರೆಗಳಲ್ಲಿ ನೀರಿನ ಹರಿವುಜನಸಂಖ್ಯೆ ನಿಯಂತ್ರಣ: ‘ಪುರುಷರು ಶಸ್ತ್ರ ಕ್ರಿಯೆಗೆ ಒಳಗಾಗಲಿ’ನಾಪೆÉÇೀಕ್ಲು, ಡಿ. 3: ಜನಸಂಖ್ಯಾ ನಿಯಂತ್ರಣದಿಂದ ಮಾತ್ರ ದೇಶದ ಮತ್ತು ಕುಟುಂಬದ ಪ್ರಗತಿ ಸಾಧ್ಯ ಎಂದು ನಾಪೆÉÇೀಕ್ಲು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯಮಾದಾಪುರದಲ್ಲಿ ಚಿಣ್ಣರ ಸಂತೆಮಡಿಕೇರಿ, ಡಿ. 3: ಮಾದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಸಂತೆ ಏರ್ಪಡಿಸಲಾಗಿತ್ತು. ಚಿಣ್ಣರ ಸಂತೆಯನ್ನು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಸೈನಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾದಾಪುರ ಕ್ಲಸ್ಟರ್ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಲು ಅವಕಾಶಸೋಮವಾರಪೇಟೆ, ಡಿ. 3: ಹಿಂಗಾರು ಮಳೆ ಬೀಳದ ಪರಿಣಾಮ ತಾಲೂಕಿನಲ್ಲಿ ಭತ್ತ ಫಸಲು ಶೇ. 50 ರಷ್ಟು ಹಾನಿಗೊಳಗಾಗಿದ್ದು, ಭತ್ತ ಕೃಷಿಕರು ಪರಿಹಾರಕ್ಕಾಗಿ ತಾಲೂಕು ಕಚೇರಿಯಲ್ಲಿ ಅರ್ಜಿ
ಶ್ರೀ ಬನಶಂಕರಿ ವಾರ್ಷಿಕ ಹಬ್ಬಕ್ಕೆ ತೆರೆಕುಶಾಲನಗರ, ಡಿ. 3: ಉತ್ತರ ಕೊಡಗಿನ ಹೆಬ್ಬಾಲೆ ಗ್ರಾಮದಲ್ಲಿ ನಡೆದ ಗ್ರಾಮದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವಕ್ಕೆ ವರ್ಣರಂಜಿತ ತೆರೆ ಬಿದ್ದಿತು. ಸರ್ಕಾರಿ
ಸೋಮವಾರಪೇಟೆಯ 4,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಗೆ ಹಾನಿಸೋಮವಾರಪೇಟೆ, ಡಿ. 3: ಭತ್ತದ ಕಣಜ ಎಂದೇ ಪ್ರಖ್ಯಾತಿಯಾಗಿರುವ ಸೋಮವಾರ ಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷ ಬರ ಭೀಕರತೆಯ ದೃಶ್ಯ ಗೋಚರವಾಗುತ್ತಿದ್ದು, ಸಣ್ಣಪುಟ್ಟ ನದಿತೊರೆಗಳಲ್ಲಿ ನೀರಿನ ಹರಿವು
ಜನಸಂಖ್ಯೆ ನಿಯಂತ್ರಣ: ‘ಪುರುಷರು ಶಸ್ತ್ರ ಕ್ರಿಯೆಗೆ ಒಳಗಾಗಲಿ’ನಾಪೆÉÇೀಕ್ಲು, ಡಿ. 3: ಜನಸಂಖ್ಯಾ ನಿಯಂತ್ರಣದಿಂದ ಮಾತ್ರ ದೇಶದ ಮತ್ತು ಕುಟುಂಬದ ಪ್ರಗತಿ ಸಾಧ್ಯ ಎಂದು ನಾಪೆÉÇೀಕ್ಲು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ
ಮಾದಾಪುರದಲ್ಲಿ ಚಿಣ್ಣರ ಸಂತೆಮಡಿಕೇರಿ, ಡಿ. 3: ಮಾದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಸಂತೆ ಏರ್ಪಡಿಸಲಾಗಿತ್ತು. ಚಿಣ್ಣರ ಸಂತೆಯನ್ನು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಸೈನಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾದಾಪುರ ಕ್ಲಸ್ಟರ್
ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಲು ಅವಕಾಶಸೋಮವಾರಪೇಟೆ, ಡಿ. 3: ಹಿಂಗಾರು ಮಳೆ ಬೀಳದ ಪರಿಣಾಮ ತಾಲೂಕಿನಲ್ಲಿ ಭತ್ತ ಫಸಲು ಶೇ. 50 ರಷ್ಟು ಹಾನಿಗೊಳಗಾಗಿದ್ದು, ಭತ್ತ ಕೃಷಿಕರು ಪರಿಹಾರಕ್ಕಾಗಿ ತಾಲೂಕು ಕಚೇರಿಯಲ್ಲಿ ಅರ್ಜಿ