ರಾಷ್ಟ್ರೀಯ ಬೆಳ್ಳಿಕಿರಣ ರಾಷ್ಟ್ರ ಪ್ರಶಸ್ತಿನಾಪೆÇೀಕ್ಲು, ಜ. 2: ಇತ್ತೀಚೆಗೆ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಾಷ್ಟ್ರೀಯ ಪ್ರತಿಭಾ
ರಸ್ತೆ ಅವ್ಯವಸ್ಥೆ : ಚುನಾವಣೆ ಬಹಿಷ್ಕಾರ ನಿರ್ಧಾರಸಿದ್ದಾಪುರ, ಜ. 2: ಬಜೆಗೊಲ್ಲಿ ಪೈಸಾರಿಯ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿ ನಿರ್ಣಯ ಕೈಗೊಳ್ಳಲಾಗಿದೆ. ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ಬಜೆಗೊಲ್ಲಿ
ತಾಲೂಕು ರಚನೆಗೆ ಆಗ್ರಹಿಸಿ ಎರಡನೇ ದಿನದ ಉಪವಾಸಕುಶಾಲನಗರ, ಜ. 2: ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಸತ್ಯಾಗ್ರಹ ಆರಂಭಿಸಿದ ಸಮಿತಿ
63ನೇ ದಿನಕ್ಕೆ ಕಾಲಿಟ್ಟ ಪೊನ್ನಂಪೇಟೆ ತಾಲೂಕು ಹೋರಾಟಶ್ರೀಮಂಗಲ, ಜ. 2: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ 63ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹದಲ್ಲಿ ಪೊನ್ನಂಪೇಟೆಯ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಂಡು
ವಿವಿಧೆಡೆ ದೇವರ ಉತ್ಸವವೀರಾಜಪೇಟೆ, ಜ.2 : ನಾಲ್ಕೂವರೆ ದಶಕಗಳಿಂದಲೂ ಇಲ್ಲಿನ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ಸೇವಾ ಸಮಿತಿಯಿಂದ ಆಚರಿಸಿಕೊಂಡು ಬರುತ್ತಿರುವ ಅಯ್ಯಪ್ಪನ ಉತ್ಸವವು ಡಿ.30ರಿಂದ ಆರಂಭಗೊಂಡು ನಿನ್ನೆ ದಿನ ರಾತ್ರಿ