ಕೂಡಿಗೆಯಲ್ಲಿ ಸುಬ್ರಹ್ಮಣ್ಯ ರಥೋತ್ಸವಕುಶಾಲನಗರ/ಕೂಡಿಗೆ, ಡಿ. 5: ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಷಷ್ಠಿ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಭಕ್ತಾದಿಗಳು ಭಕ್ತಿಭಾವದೊಂದಿಗೆ ಸುಬ್ರಹ್ಮಣ್ಯ ದೇವರ ಸ್ಮರಣೆಯಲ್ಲಿ ತೊಡಗಿಸಿಕೊಂಡಕೊಡಗಿನಾದ್ಯಂತ ರೂ. 1076 ಕೋಟಿ ಹಳೇ ನೋಟುಗಳ ಸಂಗ್ರಹಮಡಿಕೇರಿ, ಡಿ. 5: ರೂ. 500 - 1000 ನೋಟು ಚಲಾವಣೆ ರದ್ದುಗೊಂಡ ಬಳಿಕ ಕೊಡಗು ಜಿಲ್ಲೆಯ ಬ್ಯಾಂಕ್‍ಗಳಲ್ಲಿ ನವೆಂಬರ್ ಅಂತ್ಯದವರೆಗೆ ರೂ.1076 ಕೋಟಿ ಹಳೇ ನೋಟುಗಳುಟ ಶ್ರೀಮಂಗಲ ಕಾಫಿ ಮಂಡಳಿ ಎದುರು ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆ ಟ ಮರು ಸಮೀಕ್ಷೆಗೆ ಆಗ್ರಹಶ್ರೀಮಂಗಲ, ಡಿ. 5 : ಕೊಡಗು ಜಿಲ್ಲೆ ಸತತವಾಗಿ 2ನೇ ವರ್ಷ ಬರಗಾಲಕ್ಕೆ ತುತ್ತಾಗಿದ್ದರೂ, ಕಾಫಿ ಮಂಡಳಿ ವತಿಯಿಂದ ಸರಕಾರಕ್ಕೆ ಸಲ್ಲಿಸಿರುವ ಕಾಫಿ ನಷ್ಟ ಸಮೀಕ್ಷೆಯ ವರದಿಯಲ್ಲಿಶ್ರದ್ಧಾಭಕ್ತಿಯ ಷಷ್ಠಿ ಆಚರಣೆಮಡಿಕೇರಿ, ಡಿ. 5: ಶ್ರೀ ಸುಬ್ರಹ್ಮಣ್ಯನನ್ನು ಸ್ತುತಿಸುವ ಚಂಪಾ ಷಷ್ಠಿ ಉತ್ಸವವನ್ನು ನಾಡಿನಾದ್ಯಂತ ಭಕ್ತರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ವಿಶೇಷಹಾರಂಗಿಯಲ್ಲಿ ಮುಂದುವರೆದ ರೈತರ ಪ್ರತಿಭಟನೆಕುಶಾಲನಗರ, ಡಿ. 5: ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಭತ್ತ ಕೃಷಿಗೆ ತಕ್ಷಣ ನೀರು ಬಿಡಲು ಸರಕಾರ ಕ್ರಮ ಕೈಗೊಳ್ಳಬೇಕು. ಅಥವಾ ಎಕರೆಗೆ 25 ಸಾವಿರ ರೂ.ಗಳ ಪರಿಹಾರ
ಕೂಡಿಗೆಯಲ್ಲಿ ಸುಬ್ರಹ್ಮಣ್ಯ ರಥೋತ್ಸವಕುಶಾಲನಗರ/ಕೂಡಿಗೆ, ಡಿ. 5: ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಷಷ್ಠಿ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಭಕ್ತಾದಿಗಳು ಭಕ್ತಿಭಾವದೊಂದಿಗೆ ಸುಬ್ರಹ್ಮಣ್ಯ ದೇವರ ಸ್ಮರಣೆಯಲ್ಲಿ ತೊಡಗಿಸಿಕೊಂಡ
ಕೊಡಗಿನಾದ್ಯಂತ ರೂ. 1076 ಕೋಟಿ ಹಳೇ ನೋಟುಗಳ ಸಂಗ್ರಹಮಡಿಕೇರಿ, ಡಿ. 5: ರೂ. 500 - 1000 ನೋಟು ಚಲಾವಣೆ ರದ್ದುಗೊಂಡ ಬಳಿಕ ಕೊಡಗು ಜಿಲ್ಲೆಯ ಬ್ಯಾಂಕ್‍ಗಳಲ್ಲಿ ನವೆಂಬರ್ ಅಂತ್ಯದವರೆಗೆ ರೂ.1076 ಕೋಟಿ ಹಳೇ ನೋಟುಗಳು
ಟ ಶ್ರೀಮಂಗಲ ಕಾಫಿ ಮಂಡಳಿ ಎದುರು ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆ ಟ ಮರು ಸಮೀಕ್ಷೆಗೆ ಆಗ್ರಹಶ್ರೀಮಂಗಲ, ಡಿ. 5 : ಕೊಡಗು ಜಿಲ್ಲೆ ಸತತವಾಗಿ 2ನೇ ವರ್ಷ ಬರಗಾಲಕ್ಕೆ ತುತ್ತಾಗಿದ್ದರೂ, ಕಾಫಿ ಮಂಡಳಿ ವತಿಯಿಂದ ಸರಕಾರಕ್ಕೆ ಸಲ್ಲಿಸಿರುವ ಕಾಫಿ ನಷ್ಟ ಸಮೀಕ್ಷೆಯ ವರದಿಯಲ್ಲಿ
ಶ್ರದ್ಧಾಭಕ್ತಿಯ ಷಷ್ಠಿ ಆಚರಣೆಮಡಿಕೇರಿ, ಡಿ. 5: ಶ್ರೀ ಸುಬ್ರಹ್ಮಣ್ಯನನ್ನು ಸ್ತುತಿಸುವ ಚಂಪಾ ಷಷ್ಠಿ ಉತ್ಸವವನ್ನು ನಾಡಿನಾದ್ಯಂತ ಭಕ್ತರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ವಿಶೇಷ
ಹಾರಂಗಿಯಲ್ಲಿ ಮುಂದುವರೆದ ರೈತರ ಪ್ರತಿಭಟನೆಕುಶಾಲನಗರ, ಡಿ. 5: ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಭತ್ತ ಕೃಷಿಗೆ ತಕ್ಷಣ ನೀರು ಬಿಡಲು ಸರಕಾರ ಕ್ರಮ ಕೈಗೊಳ್ಳಬೇಕು. ಅಥವಾ ಎಕರೆಗೆ 25 ಸಾವಿರ ರೂ.ಗಳ ಪರಿಹಾರ