ಇಂದಿನಿಂದ ಗೋಣಿಕೊಪ್ಪಲಿನಲ್ಲಿ ‘ತೆಳ್ಂಗ್ ನೀರ್’*ಗೋಣಿಕೊಪ್ಪಲು, ಮಾ. 2 : ಭಾಷಾ ಚಲನಚಿತ್ರ ಪ್ರಶಸ್ತಿ ಪಡೆದ ಕೊಡವ ಭಾಷಾ ಪ್ರಾದೇಶಿಕ ಚಲನಚಿತ್ರ ‘ತೆಳ್‍ಂಗ್ ನೀರ್’ ತಾ. 3 ರಿಂದ ಇಲ್ಲಿನ ಸ್ವಾತಂತ್ರ್ಯ ಹೋರಾಟ
ವೀರಾಜಪೇಟೆ ಪಟ್ಟಣ ಪಂಚಾಯಿತಿ ವಾರ್ಡ್ಗಳ ಪರಿಷ್ಕರಣೆಗೆ ನಿರ್ಣಯವೀರಾಜಪೇಟೆ, ಮಾ. 2 : ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಈಗಿರುವ 16 ವಾರ್ಡ್‍ಗಳನ್ನು ಜನಸಂಖ್ಯೆ ಆಧಾರದ ಮೇಲೆ ವಿಂಗಡಿಸಿ 18 ವಾರ್ಡ್‍ಗಳನ್ನಾಗಿ ಮಾರ್ಪಡಿಸಿ ಮರು ಪರಿಷ್ಕರಿಸಲು ಕೋರಿ
ಸಾಮಾನ್ಯ ಜನತೆಯ ಕಣಿÂ್ಣರೊರೆಸುವವರು ಅಧಿಕಾರಕ್ಕೆ ಬರಬೇಕಾಗಿದೆಮಡಿಕೇರಿ, ಮಾ. 2: ಸಾಮಾನ್ಯ ಜನತೆಗೆ ಇಂದು ಶುದ್ಧ ನೀರು, ಉತ್ತಮ ಆಹಾರ ಸಿಗುತ್ತಿಲ್ಲ. ಮಹಿಳೆಯರಿಗೂ ಸೂಕ್ತ ರಕ್ಷಣೆ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಜನತೆಯ ಕಣ್ಣೀರೊರೆಸುವ
ಕುಡಿಯುವ ನೀರು ಯೋಜನೆಗೆ ರೂ. 6.40 ಕೋಟಿ ಬಿಡುಗಡೆಮಡಿಕೇರಿ, ಮಾ. 2: ಗ್ರಾಮೀಣ ಕುಡಿಯುವ ನೀರು ಯೋಜನೆಗೆ 2016-17ನೇ ಸಾಲಿಗೆ ರೂ. 6.40 ಕೋಟಿ ಅನುದಾನ ಬಿಡುಗಡೆ ಗೊಂಡಿದ್ದು, 15 ದಿವಸಗಳೊಳಗೆ ಕಾಮಗಾರಿಗಳನ್ನು ಪೂರೈಸುವಂತೆ ಜಿ.ಪಂ.
ಬಾಳುಗೋಡಿನಲ್ಲಿ ಗುಂಡೇಟು ವ್ಯಕ್ತಿ ಗಂಭೀರವೀರಾಜಪೇಟೆ, ಮಾ. 1: ಆಸ್ತಿ ವೈಷಮ್ಯಕ್ಕೆ ಸಂಬಂಧಿಸಿದಂತೆ ಉಂಟಾದ ಗಲಭೆಯಲ್ಲಿ ಯುವಕ ನೋರ್ವ ಸಂಬಂಧಿಕರ ಮೇಲೆ ಗುಂಡು ಹಾರಿಸಿದ್ದು, ಗುಂಡೇಟು ತಗಲಿದ ವ್ಯಕ್ತಿ ಗಂಭೀರ ಗಾಯಗಳಿಂದ ಮೈಸೂರಿನ