ಕೊಡವ ಸಮಾಜ ಕಲ್ಯಾಣ ಮಂಟಪಕ್ಕೆ ಸೀಮಿತವಾಗದಿರಲಿಶ್ರೀಮಂಗಲ, ಡಿ. 8: ಕೊಡವ ಸಮಾಜ ಇಂದು ಕಲ್ಯಾಣ ಮಂಟಪಕ್ಕೆ ಸೀಮಿತವಾಗುತ್ತಿದೆ ಎನ್ನುವ ಆರೋಪಗಳಿವೆ. ಕೊಡವ ಸಮಾಜಗಳು ಕೊಡವರ ಮೂಲ ಸಮಸ್ಯೆ ಏನೆಂದು ಅರ್ಥ ಮಾಡಿಕೊಂಡು ಅದನ್ನುಕುರಾನ್ ಸುಟ್ಟ ಪ್ರಕರಣ : ಓರ್ವನ ಬಂಧನಸೋಮವಾರಪೇಟೆ, ಡಿ. 8: ಐಗೂರು ಗ್ರಾಮದ ಮಸೀದಿ ಒಳಗಿನ ಮುಸ್ಲಿಂರ ಪವಿತ್ರ ಗ್ರಂಥ ಕುರಾನ್‍ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 26 ದಿನಗಳ ಬಳಿಕ ಪೊಲೀಸರು ಆರೋಪಿಯೋರ್ವನನ್ನುದಿಡ್ಡಳ್ಳಿ ನಿರಾಶ್ರಿತ 577 ಕುಟುಂಬಗಳಿಗೆ ತಾತ್ಕಾಲಿಕ ವ್ಯವಸ್ಥೆಗೋಣಿಕೊಪ್ಪಲು, ಡಿ.8: ಕಳೆದ 6 ತಿಂಗಳಿನಿಂದ ಬಸವನಹಳ್ಳಿ-ದಿಡ್ಡಳ್ಳಿ ರಕ್ಷಿತಾರಣ್ಯದಲ್ಲಿ ಗುಡಿಸಲು ನಿರ್ಮಿಸಿಕೊಂಡು ನಿವೇಶನ-ವಸತಿ ವ್ಯವಸ್ಥೆಗಾಗಿ ಹೋರಾಟ ಮಾಡುತ್ತಿದ್ದ ಜೇನುಕುರುಬ ಹಾಗೂ ಯರವ ಜನಾಂಗವನ್ನು ತಾ.7 ರಂದು ಅರಣ್ಯಸಾಮರಸ್ಯದಿಂದ ಕಾರ್ಯಕ್ರಮ: ಎಸ್.ಪಿ. ರಾಜೇಂದ್ರ ಪ್ರಸಾದ್ಮಡಿಕೇರಿ, ಡಿ. 8: ಜನತೆಯ ಮಧ್ಯೆ ಸಾಂಸ್ಕøತಿಕ ಸಾಮರಸ್ಯ ಹೆಚ್ಚಾಗಬೇಕು. ಸಾಮರಸ್ಯದಿಂದ ಕಾರ್ಯಕ್ರಮ ಹಾಗೂ ಕಾರ್ಯಕ್ರಮಗಳಿಂದ ಸಾಮರಸ್ಯ ಮೂಡುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರವಸ್ತುಗಳ ಪ್ರದರ್ಶನ ಮಾರಾಟ ಮೇಳಮಡಿಕೇರಿ, ಡಿ. 8: ತಾಲೂಕಿನ ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಕಾರ್ಯಕ್ರಮ ಇಂದು ನಗರದ ಶಿಶು ಕಲ್ಯಾಣ ಸಂಸ್ಥೆ
ಕೊಡವ ಸಮಾಜ ಕಲ್ಯಾಣ ಮಂಟಪಕ್ಕೆ ಸೀಮಿತವಾಗದಿರಲಿಶ್ರೀಮಂಗಲ, ಡಿ. 8: ಕೊಡವ ಸಮಾಜ ಇಂದು ಕಲ್ಯಾಣ ಮಂಟಪಕ್ಕೆ ಸೀಮಿತವಾಗುತ್ತಿದೆ ಎನ್ನುವ ಆರೋಪಗಳಿವೆ. ಕೊಡವ ಸಮಾಜಗಳು ಕೊಡವರ ಮೂಲ ಸಮಸ್ಯೆ ಏನೆಂದು ಅರ್ಥ ಮಾಡಿಕೊಂಡು ಅದನ್ನು
ಕುರಾನ್ ಸುಟ್ಟ ಪ್ರಕರಣ : ಓರ್ವನ ಬಂಧನಸೋಮವಾರಪೇಟೆ, ಡಿ. 8: ಐಗೂರು ಗ್ರಾಮದ ಮಸೀದಿ ಒಳಗಿನ ಮುಸ್ಲಿಂರ ಪವಿತ್ರ ಗ್ರಂಥ ಕುರಾನ್‍ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 26 ದಿನಗಳ ಬಳಿಕ ಪೊಲೀಸರು ಆರೋಪಿಯೋರ್ವನನ್ನು
ದಿಡ್ಡಳ್ಳಿ ನಿರಾಶ್ರಿತ 577 ಕುಟುಂಬಗಳಿಗೆ ತಾತ್ಕಾಲಿಕ ವ್ಯವಸ್ಥೆಗೋಣಿಕೊಪ್ಪಲು, ಡಿ.8: ಕಳೆದ 6 ತಿಂಗಳಿನಿಂದ ಬಸವನಹಳ್ಳಿ-ದಿಡ್ಡಳ್ಳಿ ರಕ್ಷಿತಾರಣ್ಯದಲ್ಲಿ ಗುಡಿಸಲು ನಿರ್ಮಿಸಿಕೊಂಡು ನಿವೇಶನ-ವಸತಿ ವ್ಯವಸ್ಥೆಗಾಗಿ ಹೋರಾಟ ಮಾಡುತ್ತಿದ್ದ ಜೇನುಕುರುಬ ಹಾಗೂ ಯರವ ಜನಾಂಗವನ್ನು ತಾ.7 ರಂದು ಅರಣ್ಯ
ಸಾಮರಸ್ಯದಿಂದ ಕಾರ್ಯಕ್ರಮ: ಎಸ್.ಪಿ. ರಾಜೇಂದ್ರ ಪ್ರಸಾದ್ಮಡಿಕೇರಿ, ಡಿ. 8: ಜನತೆಯ ಮಧ್ಯೆ ಸಾಂಸ್ಕøತಿಕ ಸಾಮರಸ್ಯ ಹೆಚ್ಚಾಗಬೇಕು. ಸಾಮರಸ್ಯದಿಂದ ಕಾರ್ಯಕ್ರಮ ಹಾಗೂ ಕಾರ್ಯಕ್ರಮಗಳಿಂದ ಸಾಮರಸ್ಯ ಮೂಡುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ
ವಸ್ತುಗಳ ಪ್ರದರ್ಶನ ಮಾರಾಟ ಮೇಳಮಡಿಕೇರಿ, ಡಿ. 8: ತಾಲೂಕಿನ ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಕಾರ್ಯಕ್ರಮ ಇಂದು ನಗರದ ಶಿಶು ಕಲ್ಯಾಣ ಸಂಸ್ಥೆ