ನಿವಾಸಿಗಳಿಗೆ ನೋಟೀಸ್ ನೀಡಲು ಚಿಂತನೆಸಿದ್ದಾಪುರ, ಜೂ. 28: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು, ಗುಹ್ಯ ಗ್ರಾಮಗಳಲ್ಲಿ ಹಾಗೂ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು, ಬರಡಿ ಗ್ರಾಮದಲ್ಲಿ ಕಾವೇರಿಪ್ರಮಾಣ ವಚನ ಬೋಧನೆಕೂಡಿಗೆ, ಜೂ. 28: ಇಲ್ಲಿನ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ 2016-17ನೇ ಸಾಲಿನ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ ಮಾಡಲಾಗಿದ್ದು, ಶಾಲಾ ವಿದ್ಯಾರ್ಥಿಗಳ ನಾಯಕಿಯಾಗಿ ಸೌಂದರ್ಯ, ಉಪ ನಾಯಕಿಯಾಗಿಮಿತಿಮೀರಿದ ಕಾಡಾನೆ ಹಾವಳಿ; ವಾಸದ ಮನೆ, ಕೃಷಿ ಫಸಲಿಗೆ ಹಾನಿಸೋಮವಾರಪೇಟೆ, ಜೂ. 28: ತಾಲೂಕಿನ ಸೂರ್ಲಬ್ಬಿ, ಗರ್ವಾಲೆ, ಮಂಕ್ಯ, ಐಗೂರು, ಕುಂಬೂರು, ಮಾದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ವಾಸದ ಮನೆ, ಕೃಷಿ ಫಸಲಿಗೆ ಹಾನಿಹಿಂದೂ ಸಮಾಜದ ಮೇಲಿನ ಧಾಳಿಗೆ ಜಿಲ್ಲೆಯಲ್ಲಿ ವ್ಯವಸ್ಥಿತ ಸಂಚು; ರವಿಕುಶಾಲಪ್ಪ ಆರೋಪಸೋಮವಾರಪೇಟೆ, ಜೂ. 28: ಹಿಂದೂ ಸಮಾಜದ ಮೇಲೆ ಧಾಳಿ ನಡೆಸಲು ಕೊಡಗಿನಲ್ಲಿ ವ್ಯವಸ್ಥಿತ ಸಂಚು ರೂಪುಗೊಂಡಿದೆ. ಸಂಘಟಿತ ಭಯೋತ್ಪಾದನೆ ಮೂಲಕ ಹಿಂದೂ ಸಮಾಜದ ಕಾರ್ಯಕರ್ತರು, ಮುಖಂಡರ ಮೇಲೆಜಿಲ್ಲೆಯಲ್ಲಿ ಶಿಶು, ಕಿಶೋರ್ ತರುಣ್ ಯೋಜನೆಯಲ್ಲಿ ಹಿನ್ನಡೆಗೋಣಿಕೊಪ್ಪಲು, ಜೂ. 28: ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮೀಣ ಭಾಗದಲ್ಲಿ ಯುವಜನಾಂಗವನ್ನು ಸ್ವಾವಲಂಭಿಯಾಗಿ ರೂಪಿಸುವ ನಿಟ್ಟಿನಲ್ಲಿ ಜಾಮೀನು ರಹಿತವಾಗಿ ರೂ. 2 ಲಕ್ಷ, ರೂ. 5
ನಿವಾಸಿಗಳಿಗೆ ನೋಟೀಸ್ ನೀಡಲು ಚಿಂತನೆಸಿದ್ದಾಪುರ, ಜೂ. 28: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು, ಗುಹ್ಯ ಗ್ರಾಮಗಳಲ್ಲಿ ಹಾಗೂ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು, ಬರಡಿ ಗ್ರಾಮದಲ್ಲಿ ಕಾವೇರಿ
ಪ್ರಮಾಣ ವಚನ ಬೋಧನೆಕೂಡಿಗೆ, ಜೂ. 28: ಇಲ್ಲಿನ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ 2016-17ನೇ ಸಾಲಿನ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ ಮಾಡಲಾಗಿದ್ದು, ಶಾಲಾ ವಿದ್ಯಾರ್ಥಿಗಳ ನಾಯಕಿಯಾಗಿ ಸೌಂದರ್ಯ, ಉಪ ನಾಯಕಿಯಾಗಿ
ಮಿತಿಮೀರಿದ ಕಾಡಾನೆ ಹಾವಳಿ; ವಾಸದ ಮನೆ, ಕೃಷಿ ಫಸಲಿಗೆ ಹಾನಿಸೋಮವಾರಪೇಟೆ, ಜೂ. 28: ತಾಲೂಕಿನ ಸೂರ್ಲಬ್ಬಿ, ಗರ್ವಾಲೆ, ಮಂಕ್ಯ, ಐಗೂರು, ಕುಂಬೂರು, ಮಾದಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ವಾಸದ ಮನೆ, ಕೃಷಿ ಫಸಲಿಗೆ ಹಾನಿ
ಹಿಂದೂ ಸಮಾಜದ ಮೇಲಿನ ಧಾಳಿಗೆ ಜಿಲ್ಲೆಯಲ್ಲಿ ವ್ಯವಸ್ಥಿತ ಸಂಚು; ರವಿಕುಶಾಲಪ್ಪ ಆರೋಪಸೋಮವಾರಪೇಟೆ, ಜೂ. 28: ಹಿಂದೂ ಸಮಾಜದ ಮೇಲೆ ಧಾಳಿ ನಡೆಸಲು ಕೊಡಗಿನಲ್ಲಿ ವ್ಯವಸ್ಥಿತ ಸಂಚು ರೂಪುಗೊಂಡಿದೆ. ಸಂಘಟಿತ ಭಯೋತ್ಪಾದನೆ ಮೂಲಕ ಹಿಂದೂ ಸಮಾಜದ ಕಾರ್ಯಕರ್ತರು, ಮುಖಂಡರ ಮೇಲೆ
ಜಿಲ್ಲೆಯಲ್ಲಿ ಶಿಶು, ಕಿಶೋರ್ ತರುಣ್ ಯೋಜನೆಯಲ್ಲಿ ಹಿನ್ನಡೆಗೋಣಿಕೊಪ್ಪಲು, ಜೂ. 28: ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮೀಣ ಭಾಗದಲ್ಲಿ ಯುವಜನಾಂಗವನ್ನು ಸ್ವಾವಲಂಭಿಯಾಗಿ ರೂಪಿಸುವ ನಿಟ್ಟಿನಲ್ಲಿ ಜಾಮೀನು ರಹಿತವಾಗಿ ರೂ. 2 ಲಕ್ಷ, ರೂ. 5