ಅಕ್ರಮ ಜೂಜಾಟ: ನಗದು ವಶಶನಿವಾರಸಂತೆ, ಆ. 4: ಕೊಡ್ಲಿಪೇಟೆ ಗ್ರಾಮದ ಪಾಳುಬಿದ್ದ ಜಾಗದಲ್ಲಿ ಆರೋಪಿಗಳು ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಧಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಅಕ್ರಮವಾಗಿಪ್ರತಿಮೆ ನಿರ್ಮಾಣಕ್ಕೆ ಹಣ ಸಂಗ್ರಹ ವಿರುದ್ಧ ಮಾಜಿ ಸೈನಿಕರ ದೂರುಸೋಮವಾರಪೇಟೆ,ಆ.4: ಇಲ್ಲಿನ ವೀರ ಕನ್ನಡಿಗರ ಸೇನೆಯ ವತಿಯಿಂದ ನಗರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆ ನಿರ್ಮಾಣ ಮಾಡುವದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣ ಸಂಗ್ರಹಣೆ ಮಾಡುತ್ತಿದ್ದು,ವೀರಾಜಪೇಟೆಯಲ್ಲಿ ಕೊಡವ ಸಾಹಿತ್ಯ ಪಡಿಪು ಶಿಬಿರವೀರಾಜಪೇಟೆ, ಆ. 4: ಕೊಡವ ಭಾಷೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾ. 6 ಮತ್ತು 7 ರಂದು ವೀರಾಜಪೇಟೆಯ ಜಿಮ್ಮಿ ಕಲಾ ವೇದಿಕೆಯಲ್ಲಿ ಕೊಡವ ಸಾಹಿತ್ಯಕಾಡಾನೆ ಹಾವಳಿ : ಕಾಫಿ ಫಸಲು ನಷ್ಟಗೋಣಿಕೊಪ್ಪಲು, ಆ. 4: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ತೀವ್ರಗೊಂಡಿದ್ದು, ಕೃಷಿಕರು ಹಾಗೂ ರೈತಾಪಿ ವರ್ಗದ ಫಸಲು ನಷ್ಟ ದಿನೇ ದಿನೇ ಅಧಿಕವಾಗುತ್ತಿರುವದಾಗಿ ಗ್ರಾಮಸ್ಥರುÀಜನವಸತಿ ಸ್ಥಳದಲ್ಲಿ ಹೋಂಸ್ಟೇಗೆ ಅವಕಾಶವಿಲ್ಲ : ಗ್ರಾ.ಪಂ. ನಿರ್ಣಯಗೋಣಿಕೊಪ್ಪಲು, ಆ. 4: ಪೊನ್ನಂಪೇಟೆ ಗ್ರಾ.ಪಂ.ನ ಗ್ರಾಮ ಸಭೆಯು ಟೌನ್ ಬ್ಯಾಂಕ್ ಮಹಡಿಯ ಮೇಲೆ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಹೋಂ
ಅಕ್ರಮ ಜೂಜಾಟ: ನಗದು ವಶಶನಿವಾರಸಂತೆ, ಆ. 4: ಕೊಡ್ಲಿಪೇಟೆ ಗ್ರಾಮದ ಪಾಳುಬಿದ್ದ ಜಾಗದಲ್ಲಿ ಆರೋಪಿಗಳು ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಧಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಅಕ್ರಮವಾಗಿ
ಪ್ರತಿಮೆ ನಿರ್ಮಾಣಕ್ಕೆ ಹಣ ಸಂಗ್ರಹ ವಿರುದ್ಧ ಮಾಜಿ ಸೈನಿಕರ ದೂರುಸೋಮವಾರಪೇಟೆ,ಆ.4: ಇಲ್ಲಿನ ವೀರ ಕನ್ನಡಿಗರ ಸೇನೆಯ ವತಿಯಿಂದ ನಗರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆ ನಿರ್ಮಾಣ ಮಾಡುವದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣ ಸಂಗ್ರಹಣೆ ಮಾಡುತ್ತಿದ್ದು,
ವೀರಾಜಪೇಟೆಯಲ್ಲಿ ಕೊಡವ ಸಾಹಿತ್ಯ ಪಡಿಪು ಶಿಬಿರವೀರಾಜಪೇಟೆ, ಆ. 4: ಕೊಡವ ಭಾಷೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾ. 6 ಮತ್ತು 7 ರಂದು ವೀರಾಜಪೇಟೆಯ ಜಿಮ್ಮಿ ಕಲಾ ವೇದಿಕೆಯಲ್ಲಿ ಕೊಡವ ಸಾಹಿತ್ಯ
ಕಾಡಾನೆ ಹಾವಳಿ : ಕಾಫಿ ಫಸಲು ನಷ್ಟಗೋಣಿಕೊಪ್ಪಲು, ಆ. 4: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ತೀವ್ರಗೊಂಡಿದ್ದು, ಕೃಷಿಕರು ಹಾಗೂ ರೈತಾಪಿ ವರ್ಗದ ಫಸಲು ನಷ್ಟ ದಿನೇ ದಿನೇ ಅಧಿಕವಾಗುತ್ತಿರುವದಾಗಿ ಗ್ರಾಮಸ್ಥರುÀ
ಜನವಸತಿ ಸ್ಥಳದಲ್ಲಿ ಹೋಂಸ್ಟೇಗೆ ಅವಕಾಶವಿಲ್ಲ : ಗ್ರಾ.ಪಂ. ನಿರ್ಣಯಗೋಣಿಕೊಪ್ಪಲು, ಆ. 4: ಪೊನ್ನಂಪೇಟೆ ಗ್ರಾ.ಪಂ.ನ ಗ್ರಾಮ ಸಭೆಯು ಟೌನ್ ಬ್ಯಾಂಕ್ ಮಹಡಿಯ ಮೇಲೆ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಹೋಂ