ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ*ಸಿದ್ದಾಪುರ,ಆ.9: ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಜ್ಯೋತಿ ನಗರದ ನಿವಾಸಿಗಳು ಪ್ರತಿಭಟನೆ ನಡೆಸಿದರು. ಅಭ್ಯತ್‍ಮಂಗಲ ಗ್ರಾಮ ವ್ಯಾಪ್ತಿಯ ಜ್ಯೋತಿ ನಗರದಲ್ಲಿಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮಿಂದೆದ್ದ ವಿದ್ಯಾರ್ಥಿಗಳು, ಸಾರ್ವಜನಿಕರುಶ್ರೀಮಂಗಲ, ಆ. 9: ಇಲ್ಲಿಗೆ ಸಮೀಪದ ಕುಮುಟೂರು ಕೊಡವ ರಿಕ್ರಿಯೇಷನ್ ಕ್ಲಬ್‍ನ ಆಶ್ರಯದಲ್ಲಿ ಕಾಕೂರು ಮುಖ್ಯ ರಸ್ತೆಯ ಬದಿಯಲ್ಲಿರುವ ಕೋಟ್ರಂಗಡ ಸುಬ್ರಮಣಿ ಹಾಗೂ ಕೋಟ್ರಂಗಡ ಮನು ಸೋಮಯ್ಯರವರವಲ್ರ್ಡ್ ಇಂಡಿಜೀನಿಯಸ್ ಪೀಪಲ್ಸ್ ಡೇ ಸತ್ಯಾಗ್ರಹಮಡಿಕೇರಿ, ಆ. 9: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಎನ್‍ಸಿ ಜಿಲ್ಲಾಡಳಿತ ಮುಂಭಾಗ ವಲ್ರ್ಡ್ ಇಂಡಿಜೀನಿಯಸ್ ಪೀಪಲ್ಸ್ ಡೇ ಸತ್ಯಾಗ್ರಹಬೆಟ್ಟದಳ್ಳಿ ಸಮಸ್ಯೆ ಸಭೆಯ ಮೂಲಕ ಇತ್ಯರ್ಥಸೋಮವಾರಪೇಟೆ, ಆ.9: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಗೆ ಮಂಗಳವಾರ ಬೀಗ ಜಡಿದು ಪ್ರತಿಭಟಿಸುವ ಕಾರ್ಯಕ್ರಮ ಸಭೆ ನಡೆಯುವ ಮೂಲಕ ಇತ್ಯರ್ಥವಾಯಿತು. ಪಿಡಿಒ ಹಾಗೂ ಅಧ್ಯಕ್ಷೆಯ ವಿರುದ್ಧ ಮುನಿಸಿಕೊಂಡು ಪಂಚಾಯಿತಿಗೆ ಬೀಗದಲಿತ ಅಧಿಕಾರಿಗೆ ಮಾನಸಿಕ ಕಿರುಕುಳ : ಆರೋಪಸೋಮವಾರಪೇಟೆ, ಆ. 9: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಯಾದವ್ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಜಿಲ್ಲಾ ದಲಿತ
ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ*ಸಿದ್ದಾಪುರ,ಆ.9: ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಜ್ಯೋತಿ ನಗರದ ನಿವಾಸಿಗಳು ಪ್ರತಿಭಟನೆ ನಡೆಸಿದರು. ಅಭ್ಯತ್‍ಮಂಗಲ ಗ್ರಾಮ ವ್ಯಾಪ್ತಿಯ ಜ್ಯೋತಿ ನಗರದಲ್ಲಿ
ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮಿಂದೆದ್ದ ವಿದ್ಯಾರ್ಥಿಗಳು, ಸಾರ್ವಜನಿಕರುಶ್ರೀಮಂಗಲ, ಆ. 9: ಇಲ್ಲಿಗೆ ಸಮೀಪದ ಕುಮುಟೂರು ಕೊಡವ ರಿಕ್ರಿಯೇಷನ್ ಕ್ಲಬ್‍ನ ಆಶ್ರಯದಲ್ಲಿ ಕಾಕೂರು ಮುಖ್ಯ ರಸ್ತೆಯ ಬದಿಯಲ್ಲಿರುವ ಕೋಟ್ರಂಗಡ ಸುಬ್ರಮಣಿ ಹಾಗೂ ಕೋಟ್ರಂಗಡ ಮನು ಸೋಮಯ್ಯರವರ
ವಲ್ರ್ಡ್ ಇಂಡಿಜೀನಿಯಸ್ ಪೀಪಲ್ಸ್ ಡೇ ಸತ್ಯಾಗ್ರಹಮಡಿಕೇರಿ, ಆ. 9: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಎನ್‍ಸಿ ಜಿಲ್ಲಾಡಳಿತ ಮುಂಭಾಗ ವಲ್ರ್ಡ್ ಇಂಡಿಜೀನಿಯಸ್ ಪೀಪಲ್ಸ್ ಡೇ ಸತ್ಯಾಗ್ರಹ
ಬೆಟ್ಟದಳ್ಳಿ ಸಮಸ್ಯೆ ಸಭೆಯ ಮೂಲಕ ಇತ್ಯರ್ಥಸೋಮವಾರಪೇಟೆ, ಆ.9: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಗೆ ಮಂಗಳವಾರ ಬೀಗ ಜಡಿದು ಪ್ರತಿಭಟಿಸುವ ಕಾರ್ಯಕ್ರಮ ಸಭೆ ನಡೆಯುವ ಮೂಲಕ ಇತ್ಯರ್ಥವಾಯಿತು. ಪಿಡಿಒ ಹಾಗೂ ಅಧ್ಯಕ್ಷೆಯ ವಿರುದ್ಧ ಮುನಿಸಿಕೊಂಡು ಪಂಚಾಯಿತಿಗೆ ಬೀಗ
ದಲಿತ ಅಧಿಕಾರಿಗೆ ಮಾನಸಿಕ ಕಿರುಕುಳ : ಆರೋಪಸೋಮವಾರಪೇಟೆ, ಆ. 9: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಯಾದವ್ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಜಿಲ್ಲಾ ದಲಿತ