ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಅಮಾನತಿಗೆ ಆಗ್ರಹಸೋಮವಾರಪೇಟೆ,ಜ.21: ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯ ನೌಕರನ ಮೇಲೆ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಹಲ್ಲೆ ನಡೆಸಿದ್ದು, ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ
ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆಕುಶಾಲನಗರ, ಜ. 21: ದಲಿತರನ್ನು ನಾಯಿಗೆ ಹೋಲಿಸಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ದಲಿತ ಸಂಘರ್ಷ ಸಮಿತಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು. ಡಿಎಸ್‍ಎಸ್ ಜಿಲ್ಲಾ
ಭಾರತ ಚೀನಾ ಆಂತರಿಕ ಕಾಫಿ ಬಳಕೆ ಹೆಚ್ಚಾದಲ್ಲಿ ಉದ್ಯಮ ಚೇತರಿಕೆವರದಿ: ಟಿ.ಎಲ್.ಶ್ರೀನಿವಾಸ್ ಗೋಣಿಕೊಪ್ಪಲು, ಜ. 21: ವಿಶ್ವ ಕಾಫಿ ಮಾರುಕಟ್ಟೆಯಲ್ಲಿ ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ದರ ಕುಸಿಯುತ್ತಿರುವದು ಆತಂಕಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಕಾಫಿ ಬೆಳೆಯುವ ರಾಷ್ಟ್ರಗಳು ಕಾಫಿ
ಸಾಕಾನೆ ರವಾನೆಗೆ ಸಿದ್ಧತೆ: ಸಿಎಂ ಭೇಟಿಗೆ ತೆರಳಿರುವ ಮಾವುತರುವರದಿ-ಸಿಂಚು ಕುಶಾಲನಗರ, ಜ. 21: ದುಬಾರೆ ಸಾಕಾನೆ ಶಿಬಿರದಿಂದ ಚತ್ತೀಸ್‍ಘಡ್ ರಾಜ್ಯಕ್ಕೆ 3 ಆನೆಗಳನ್ನು ಕೊಂಡೊಯ್ಯಲು ಅಲ್ಲಿನ ಹಿರಿಯ ಅಧಿಕಾರಿಗಳು ಕಳೆದ 3 ದಿನಗಳಿಂದ ಸಿದ್ದತೆ ನಡೆಸುತ್ತಿದ್ದು
ಪತ್ರಕರ್ತರ ಸಂಘದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನಕುಶಾಲನಗರ, ಜ. 21: ಶ್ರವಣ ಬೆಳಗೋಳದಲ್ಲಿ ನಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 33ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ‘ಶಕ್ತಿ’ ಪತ್ರಿಕೆಯ ಉಪ ಸಂಪಾದಕ ಕಾಯಪಂಡ