ಚೇರಂಬಾಣೆಯಲ್ಲಿ ಸಮಾರೋಪನಾಪೋಕ್ಲು, ಅ. 13: ಚೇರಂಬಾಣೆ ಅರುಣ ಪದವಿಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಿಶೇಷ ವಾರ್ಷಿಕ ಶಿಬಿರವನ್ನು ಸಣ್ಣಪುಲಿಕೋಟು ಗ್ರಾಮದ ಮೇಲ್ಕಟ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ
ಸಮಸ್ಯೆ ಬಗೆಹರಿಸಲು ಕೊಡಗರಹಳ್ಳಿ ಗ್ರಾಮಸಭೆ ಒತ್ತಾಯಸುಂಟಿಕೊಪ್ಪ, ಅ. 13: ಅಕ್ರಮ ಗಣಿಗಾರಿಕೆ ತಡೆಯಿರಿ, ಚರಂಡಿ ಕಾಮಗಾರಿಯನ್ನು ಮಾಡಿ, ಉಳಿದ ಉಪ್ಪುತೋಡು-ಕಂಬಿಬಾಣೆ ರಸ್ತೆ ಕಾಮಗಾರಿ ಮುಂದುವರೆಸಿ, ಮಾತೃ ಪೂರ್ಣ ಯೋಜನೆಯು ಸಮರ್ಪಕ ವಾಗಿ ನಡೆಯುತ್ತಿಲ್ಲ.
ಅಂಕಗಳಿಕೆಯೊಂದಿಗೆ ಇತರ ಚಟುವಟಿಕೆಗೆ ಕರೆನಾಪೆÇೀಕ್ಲು, ಅ. 13: ವಿದ್ಯಾರ್ಥಿಗಳು ಬರೀ ಅಂಕ ಗಳಿಕೆಯ ಉದ್ದೇಶದಿಂದ ವಿದ್ಯಾಭ್ಯಾಸ ಮಾಡಬಾರದು. ಇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಚಾರಿತ್ರ್ಯವಂತರಾದರೆ ಸಾಧನೆ ಸಾಧ್ಯ
ಕಸ ವಿಲೇವಾರಿ ಘಟಕ ಮಾಹಿತಿ ಸಂಗ್ರಹಶನಿವಾರಸಂತೆ, ಅ. 13: ದುಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೂತನ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸಂಬಂಧ ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್ ನೇತೃತ್ವದಲ್ಲಿ ಪಂಚಾಯಿತಿ ಆಡಳಿತ
ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಭಾಗಮಂಡಲ, ಅ. 13: ಭಾಗಮಂಡಲದಿಂದ ತಲಕಾವೇರಿವರೆಗೆ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಭಾಗಮಂಡಲ ಗ್ರಾ.ಪಂ. ಸದಸ್ಯ ಪುರುಷೋತ್ತಮ್ಮ ಚಾಲನೆ ನೀಡಿದರು. ಸದಸ್ಯರಾದ ರಾಜಾರೈ, ಯೋಗಾನಂದ, ಭಾಸ್ಕರ, ಪಿಡಿಓ ಅಶೋಕ್,