ಸಹಕಾರಿ ಕ್ಷೇತ್ರಗಳು ರೈತರ ಬೆನ್ನೆಲುಬು ಕೆಜಿಬಿವೀರಾಜಪೇಟೆ, ಫೆ. 24: ಸಹಕಾರಿ ಕ್ಷೇತ್ರಗಳು ರೈತರ ಬೆನ್ನೆಲುಬು. ರೈತರ ಬೇಕು ಬೇಡಿಕೆಗಳನ್ನು ಈಡೇರಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಸಹಕಾರಿ ಸಂಘಗಳು ಎಲ್ಲಿ ಸುಸ್ಥಿತಿಯಲ್ಲಿದೆಯೋ ಅಲ್ಲಿ
ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆವೀರಾಜಪೇಟೆ, ಫೆ. 24: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಮಾರ್ಗವಾಗಿ ಗುಂಡಿಗೆರೆ ಗ್ರಾಮಕ್ಕೆ ತೆರಳುವ ರಸ್ತೆಗೆ ಮುಖ್ಯ ಮಂತ್ರಿಗಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ರೂ,10 ಲಕ್ಷ ವೆಚ್ಚದಲ್ಲಿ
ರಸಗೊಬ್ಬರ ಶಿಕ್ಷಣ ಕಾರ್ಯಕ್ರಮಮಡಿಕೇರಿ, ಫೆ. 24: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಎ.ಪಿ.ಸಿ.ಎಂ.ಎಸ್.
ಚುನಾವಣಾ ತರಬೇತಿ ಮಡಿಕೇರಿ, ಫೆ. 24: ತಾ. 27ರಂದು ಪೂರ್ವಾಹ್ನ 10.30 ಗಂಟೆಗೆ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ 2018-19ನೇ ಸಾಲಿನಲ್ಲಿ ಚುನಾವಣೆ ಸಂಬಂಧ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ವ್ಯವಸ್ಥಾಪಕರುಗಳಿಗೆ
ಉಚಿತ ಕ್ಯಾನ್ಸರ್ ತಪಾಸಣೆ ಮಡಿಕೇರಿ, ಫೆ. 24: ಮೈಸೂರಿನ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆ ಹಾಗೂ ವಾಜಪೇಯಿ ಆರೋಗ್ಯ ಶ್ರೀಯೋಜನೆಯಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಡಿಕೇರಿ ಜಿಲ್ಲಾ