ಮಡಿಕೇರಿಗೆ ‘ವಂದೇ ಮಾತರಂ ಭಾರತ ಅಭಿಯಾನ’ದ ರಥ ಯಾತ್ರೆಮಡಿಕೇರಿ, ಆ. 10: ಮಡಿಕೇರಿ ನಗರಕ್ಕೆ ತಾ. 13 ರಂದು ‘ವಂದೇ ಮಾತರಂ ಭಾರತ ಅಭಿಯಾನ’ದ ರಥಾಯಾತ್ರೆ ಆಗಮಿಸಲಿದೆ ಎಂಬದಾಗಿ ಯೋಜನಾ ನಿರ್ದೇಶಕ ಹಾಗೂ ಗಾಯಕ ರಮೇಶ್ಚಂದ್ರಚಿನ್ನಾಭರಣ ದೋಚಿ ಅತ್ಯಾಚಾರ ಯತ್ನಕುಶಾಲನಗರ, ಆ. 10: ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ವಿವಾಹಿತ ಮಹಿಳೆಯೊಬ್ಬಳಿಂದ ಚಿನ್ನಾಭರಣ ದೋಚಿ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಬುಧವಾರ ಮಧ್ಯಾಹ್ನ ಕುಶಾಲನಗರ ಸಮೀಪ ನಡೆದಿದೆ. ಕೂಡ್ಲೂರಿನ ನವಗ್ರಾಮದಬಿ.ಸಿ. ಪ್ರೌಢ ಶಾಲೆ: ವಿದ್ಯಾರ್ಥಿ ಸಂಘ ಉದ್ಘಾಟನೆಮಡಿಕೇರಿ, ಆ. 9: ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ವೀರಾಜಪೇಟೆ ತಾಲೂಕಿನ ದೇವಣಗೇರಿಯ ಬಿ.ಸಿ.ಪ್ರೌಢ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿ ಸಂಘದ ಉದ್ಘಾಟನೆದೇವಾಲಯ ಆಡಳಿತ ಮಂಡಳಿ ಒಕ್ಕೂಟಕ್ಕೆ ಆಯ್ಕೆಕುಶಾಲನಗರ, ಆ. 9: ಕುಶಾಲನಗರ ದೇವಾಲಯಗಳ ಆಡಳಿತ ಮಂಡಳಿಯ ಒಕ್ಕೂಟದ ಅಧ್ಯಕ್ಷರಾಗಿ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಸೇವಾ ಟ್ರಸ್ಟ್‍ನ ಕೆ.ಆರ್. ಶಿವನ್ ಆಯ್ಕೆಯಾಗಿದ್ದಾರೆ.ಕುಶಾಲನಗರ ರಥಬೀದಿಯ ಚೌಡೇಶ್ವರಿ ದೇವಾಲಯದಅಪಾಯ ಆಹ್ವಾನಿಸುತ್ತಿರುವ ಗುಂಡಿನಾಪೋಕ್ಲು, ಆ. 9: ದೀಪದ ಕೆಳಗೆ ಕತ್ತಲು ಎಂಬ ನಾಣ್ಣುಡಿಯಂತೆ ಸ್ಥಳೀಯ ಗ್ರಾಮ ಪಂಚಾಯಿತಿಯ ಎದುರು ಗುಂಡಿಯೊಂದು ಬಾಯ್ತೆರೆದು ನಿಂತಿದೆ. ದಿನಬೆಳಗಾದರೆ ಶಾಲಾ ಮಕ್ಕಳು, ಸಾರ್ವಜನಿಕರು ಇಲ್ಲಿನ
ಮಡಿಕೇರಿಗೆ ‘ವಂದೇ ಮಾತರಂ ಭಾರತ ಅಭಿಯಾನ’ದ ರಥ ಯಾತ್ರೆಮಡಿಕೇರಿ, ಆ. 10: ಮಡಿಕೇರಿ ನಗರಕ್ಕೆ ತಾ. 13 ರಂದು ‘ವಂದೇ ಮಾತರಂ ಭಾರತ ಅಭಿಯಾನ’ದ ರಥಾಯಾತ್ರೆ ಆಗಮಿಸಲಿದೆ ಎಂಬದಾಗಿ ಯೋಜನಾ ನಿರ್ದೇಶಕ ಹಾಗೂ ಗಾಯಕ ರಮೇಶ್ಚಂದ್ರ
ಚಿನ್ನಾಭರಣ ದೋಚಿ ಅತ್ಯಾಚಾರ ಯತ್ನಕುಶಾಲನಗರ, ಆ. 10: ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ವಿವಾಹಿತ ಮಹಿಳೆಯೊಬ್ಬಳಿಂದ ಚಿನ್ನಾಭರಣ ದೋಚಿ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಬುಧವಾರ ಮಧ್ಯಾಹ್ನ ಕುಶಾಲನಗರ ಸಮೀಪ ನಡೆದಿದೆ. ಕೂಡ್ಲೂರಿನ ನವಗ್ರಾಮದ
ಬಿ.ಸಿ. ಪ್ರೌಢ ಶಾಲೆ: ವಿದ್ಯಾರ್ಥಿ ಸಂಘ ಉದ್ಘಾಟನೆಮಡಿಕೇರಿ, ಆ. 9: ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ವೀರಾಜಪೇಟೆ ತಾಲೂಕಿನ ದೇವಣಗೇರಿಯ ಬಿ.ಸಿ.ಪ್ರೌಢ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿ ಸಂಘದ ಉದ್ಘಾಟನೆ
ದೇವಾಲಯ ಆಡಳಿತ ಮಂಡಳಿ ಒಕ್ಕೂಟಕ್ಕೆ ಆಯ್ಕೆಕುಶಾಲನಗರ, ಆ. 9: ಕುಶಾಲನಗರ ದೇವಾಲಯಗಳ ಆಡಳಿತ ಮಂಡಳಿಯ ಒಕ್ಕೂಟದ ಅಧ್ಯಕ್ಷರಾಗಿ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಸೇವಾ ಟ್ರಸ್ಟ್‍ನ ಕೆ.ಆರ್. ಶಿವನ್ ಆಯ್ಕೆಯಾಗಿದ್ದಾರೆ.ಕುಶಾಲನಗರ ರಥಬೀದಿಯ ಚೌಡೇಶ್ವರಿ ದೇವಾಲಯದ
ಅಪಾಯ ಆಹ್ವಾನಿಸುತ್ತಿರುವ ಗುಂಡಿನಾಪೋಕ್ಲು, ಆ. 9: ದೀಪದ ಕೆಳಗೆ ಕತ್ತಲು ಎಂಬ ನಾಣ್ಣುಡಿಯಂತೆ ಸ್ಥಳೀಯ ಗ್ರಾಮ ಪಂಚಾಯಿತಿಯ ಎದುರು ಗುಂಡಿಯೊಂದು ಬಾಯ್ತೆರೆದು ನಿಂತಿದೆ. ದಿನಬೆಳಗಾದರೆ ಶಾಲಾ ಮಕ್ಕಳು, ಸಾರ್ವಜನಿಕರು ಇಲ್ಲಿನ