ಸುಂಟಿಕೊಪ್ಪದಲ್ಲಿ ಅಷ್ಟಮಂಗಲ ಪ್ರಶ್ನೆಸುಂಟಿಕೊಪ್ಪ, ಏ. 2: ಇಲ್ಲಿನ ಶ್ರೀ ಮುತ್ತಪ್ಪ ಹಾಗೂ ಚಾಮುಂಡೇಶ್ವರಿ ದೇವಾಲಯದಲ್ಲಿ ಕಳೆದ 5 ದಿನಗಳಿಂದ ಸಾರ್ವಜನಿಕರಿಂದ ನಡೆಸಲಾಗುತ್ತಿದ್ದ ಅಷ್ಟಮಂಗಲ ಪ್ರಶ್ನೆಗೆ ತಾತ್ಕಾಲಿಕವಾಗಿ ತೆರೆಬಿದಿದೆ. 1969 ರಲ್ಲಿ ದೇವಾಲಯದಸಿದ್ಧಗಂಗಾ ಶ್ರೀಗಳ ಜನ್ಮದಿನ ಆಚರಣೆಗೆ ಆಗ್ರಹಹೆಬ್ಬಾಲೆ, ಏ. 2: ರಾಜ್ಯ ಸರ್ಕಾರ ತುಮಕೂರು ಸಿದ್ಧಾಗಂಗಾ ಶ್ರೀಗಳ 111ನೇ ಜನ್ಮದಿನಾಚರಣೆಯನ್ನು ಮುಂದಿನ ವರ್ಷ ಸರ್ಕಾರ ವತಿಯಿಂದ ಆಚರಿಸುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಬೇಕು ಎಂದುಮಾಧ್ಯಮಗಳ ಮೇಲಿನ ನಿಯಂತ್ರಣಕ್ಕೆ ವಿರೋಧಕುಶಾಲನಗರ, ಏ. 2: ಮಾಧ್ಯಮಗಳ ನಿಯಂತ್ರಣ ವಿಚಾರದ ಬಗ್ಗೆ ವಿಧಾನ ಪರಿಷತ್‍ನಲ್ಲಿ ಯಾವದೇ ರೀತಿಯ ಚರ್ಚೆ ನಡೆದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ.ಹಲ್ಲೆ ಆರೋಪಿಗಳ ಬಂಧನ ಮಡಿಕೇರಿ, ಏ. 2: ನಗರದ ಕೈಗಾರಿಕಾ ಬಡಾವಣೆಯ ಮೊಬೈಲ್ ಅಂಗಡಿಯಲ್ಲಿ ಜುಬೇರ್ ಎಂಬವರ ಮೇಲೆ ಹಲ್ಲೆ ನಡೆಸಿ, ಬಳಿಕ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧಮದ್ಯ ಮಾರಾಟಕ್ಕೆ ಕೋರ್ಟ್ ವಿನಾಯ್ತಿಮಡಿಕೇರಿ, ಏ. 2: ದೇಶದ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಂತೆ ಮದ್ಯ ಮಾರಾಟ ಮಾಡದಿರುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶದಲ್ಲಿ ಮದ್ಯದಂಗಡಿಗಳ
ಸುಂಟಿಕೊಪ್ಪದಲ್ಲಿ ಅಷ್ಟಮಂಗಲ ಪ್ರಶ್ನೆಸುಂಟಿಕೊಪ್ಪ, ಏ. 2: ಇಲ್ಲಿನ ಶ್ರೀ ಮುತ್ತಪ್ಪ ಹಾಗೂ ಚಾಮುಂಡೇಶ್ವರಿ ದೇವಾಲಯದಲ್ಲಿ ಕಳೆದ 5 ದಿನಗಳಿಂದ ಸಾರ್ವಜನಿಕರಿಂದ ನಡೆಸಲಾಗುತ್ತಿದ್ದ ಅಷ್ಟಮಂಗಲ ಪ್ರಶ್ನೆಗೆ ತಾತ್ಕಾಲಿಕವಾಗಿ ತೆರೆಬಿದಿದೆ. 1969 ರಲ್ಲಿ ದೇವಾಲಯದ
ಸಿದ್ಧಗಂಗಾ ಶ್ರೀಗಳ ಜನ್ಮದಿನ ಆಚರಣೆಗೆ ಆಗ್ರಹಹೆಬ್ಬಾಲೆ, ಏ. 2: ರಾಜ್ಯ ಸರ್ಕಾರ ತುಮಕೂರು ಸಿದ್ಧಾಗಂಗಾ ಶ್ರೀಗಳ 111ನೇ ಜನ್ಮದಿನಾಚರಣೆಯನ್ನು ಮುಂದಿನ ವರ್ಷ ಸರ್ಕಾರ ವತಿಯಿಂದ ಆಚರಿಸುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಬೇಕು ಎಂದು
ಮಾಧ್ಯಮಗಳ ಮೇಲಿನ ನಿಯಂತ್ರಣಕ್ಕೆ ವಿರೋಧಕುಶಾಲನಗರ, ಏ. 2: ಮಾಧ್ಯಮಗಳ ನಿಯಂತ್ರಣ ವಿಚಾರದ ಬಗ್ಗೆ ವಿಧಾನ ಪರಿಷತ್‍ನಲ್ಲಿ ಯಾವದೇ ರೀತಿಯ ಚರ್ಚೆ ನಡೆದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಹಲ್ಲೆ ಆರೋಪಿಗಳ ಬಂಧನ ಮಡಿಕೇರಿ, ಏ. 2: ನಗರದ ಕೈಗಾರಿಕಾ ಬಡಾವಣೆಯ ಮೊಬೈಲ್ ಅಂಗಡಿಯಲ್ಲಿ ಜುಬೇರ್ ಎಂಬವರ ಮೇಲೆ ಹಲ್ಲೆ ನಡೆಸಿ, ಬಳಿಕ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ
ಮದ್ಯ ಮಾರಾಟಕ್ಕೆ ಕೋರ್ಟ್ ವಿನಾಯ್ತಿಮಡಿಕೇರಿ, ಏ. 2: ದೇಶದ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಂತೆ ಮದ್ಯ ಮಾರಾಟ ಮಾಡದಿರುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶದಲ್ಲಿ ಮದ್ಯದಂಗಡಿಗಳ