ಮಾಲಂಬಿಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮಆಲೂರು-ಸಿದ್ದಾಪುರ, ಜ. 6: ಮಗುವಿಗೆ ಎದೆ ಹಾಲಿನ ಸೇವನೆ, ಗರ್ಭಿಣಿ ಯರು ಪೌಷ್ಟಿಕ ಆಹಾರ ಸೇವನೆಯ ಕ್ರಮದಿಂದ ಶಿಶು ಮತ್ತು ತಾಯಿಯ ಮರಣದ ಪ್ರಮಾಣವನ್ನು ತಡೆಗಟ್ಟ ಬಹುದು
ಪ್ರೌಢಶಾಲಾ ವಾರ್ಷಿಕೋತ್ಸವಸೋಮವಾರಪೇಟೆ, ಜ. 6: ಎಸ್‍ಜೆಎಂ ಬಾಲಿಕಾ ಪ್ರೌಢಶಾಲೆಯ ವಾರ್ಷಿಕೋತ್ಸವ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಉದ್ಘಾಟಿಸಿದರು. ಶಾಲೆ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ
ರಾಜ್ಯ ಸರಕಾರದಿಂದ ಹಿಂದೂ ವಿರೋಧಿ ನೀತಿ: ಪುಟ್ಟಸ್ವಾಮಿ ಆರೋಪಮಡಿಕೇರಿ, ಜ. 6: ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಹಲವಾರು ಹಿಂದೂ ಸಂಘಟನೆಗೆ ಮುಖಂಡರ ಹತ್ಯೆ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ರಾಜ್ಯದಲ್ಲಿ
ಮಡಿಕೇರಿಯಲ್ಲಿ ಜೇಡರ ಬಲೆ ಎರೆಹುಳು ಒಂದು ರೀತಿಯಲ್ಲಿ ರೈತನ ಮಿತ್ರನಾದರೆ ಜೇಡರ ಹುಳು ಮತ್ತೊಂದು ರೀತಿಯಲ್ಲಿ ಮಿತ್ರ ಎನ್ನಬಹುದು. ಪರಿಸರ ಸಮತೋಲನ ವನ್ನು ಕಾಪಾಡುವ ಜೇಡ ತನಗೆ ಸೂಕ್ತ ಕಂಡ ಪ್ರದೇಶಗಳಲ್ಲಿ
ನನಸಾಗಲಿಲ್ಲ ಗೋಣಿಕೊಪ್ಪಲು ಹೈಟೆಕ್ ಬಸ್ ನಿಲ್ದಾಣ ಕನಸುಗೋಣಿಕೊಪ್ಪಲು, ಜ. 6: ಗೋಣಿಕೊಪ್ಪ ಮಾರ್ಗ ಖಾಸಗಿ, ರಾಜ್ಯ ರಸ್ತೆ ಸಾರಿಗೆ, ಅಂತರರಾಜ್ಯ ರಸ್ತೆ ಸಾರಿಗೆಗಳ ಒತ್ತಡ ದಿನನಿತ್ಯ ಅಧಿಕವಾಗುತ್ತಿದೆ. ಆದರೆ, ಬಸ್ ನಿಲ್ದಾಣ ಹಾಗೆಯೇ ಇದೆ.